Download Our App

Follow us

Home » ರಾಜಕೀಯ » ಮಂತ್ರಿಗಳ ನಡೆ ಬಸವರಾಜ ರಾಯರೆಡ್ಡಿ ಫಾರ್ಮಹೌಸ್ ಕಡೆ. ಏನಾಗ್ತಿದೆ…………..!

ಮಂತ್ರಿಗಳ ನಡೆ ಬಸವರಾಜ ರಾಯರೆಡ್ಡಿ ಫಾರ್ಮಹೌಸ್ ಕಡೆ. ಏನಾಗ್ತಿದೆ…………..!

ಹಿರಿಯ ಶಾಸಕ ಬಸವರಾಜ ರಾಯರೆಡ್ಡಿಯವರ ಧಾರವಾಡದ ಮಮತಾ ಫಾರ್ಮ್ ಹೌಸ್ ಸುದ್ದಿಯಲ್ಲಿದೆ. ಇತ್ತೀಚಿಗೆ ರಾಜ್ಯ ಸರ್ಕಾರದ ಆಡಳಿತ, ಸಚಿವರ ಕಾರ್ಯವೈಖರಿ ಕುರಿತು ಬಸವರಾಜ ರಾಯರೆಡ್ಡಿಯವರು ಅಸಮಾಧಾನ ವ್ಯಕ್ತಪಡಿಸಿದ್ದರು. ರಾಯರೆಡ್ಡಿಯವರ ಅಸಮಾಧಾನ ಕುರಿತು, ಅನೇಕ ಸಚಿವರುಗಳು ಪ್ರತಿಕ್ರಿಯಿಸಿ, ರಾಯರೆಡ್ಡಿಯವರ ಜೊತೆ ಮಾತನಾಡುವದಾಗಿ ತಿಳಿಸಿದ್ದರು. ಇದರ ಬೆನ್ನಲ್ಲೇ ಇದೀಗ ಇಬ್ಬರು ಮಂತ್ರಿಗಳು, ರಾಯರೆಡ್ಡಿಯವರ ಧಾರವಾಡದ ಮಮತಾ ಫಾರ್ಮ್ ಹೌಸ್ ಗೆ ಪ್ರತ್ತೈಕವಾಗಿ ಭೇಟಿ ನೀಡಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ. ಎಮ್ ಸಿ ಸುಧಾಕರ ಇಂದು ಫಾರ್ಮ್ ಹೌಸ್ ನಲ್ಲಿ ವಾಸ್ತವ್ಯ ಮಾಡಲಿದ್ದು, ನಾಳೆ ಬೆಳಿಗ್ಗೆ 9 ಘಂಟೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ್ ಭೇಟಿ ನೀಡಲಿದ್ದಾರೆ. ಈ ಭೇಟಿ ರಾಜಕೀಯವಾಗಿ ಸುದ್ದಿ ಮಾಡಿದ್ದು, ಸಮಾಧಾನದ ಭೇಟಿಯೋ, ಸಲಹೆ ಪಡೆಯುವ ಭೇಟಿಯೋ ಅನ್ನೋದು ತಿಳಿಯಬೇಕಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ತಿರುಪತಿ ದೇವಸ್ಥಾನಕ್ಕೆ ತುಪ್ಪ ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿ / ತುಪ್ಪ ಗ್ರಾಮಸ್ಥರ ಪಾಲು

ತಿರುಪತಿಯ ತಿರುಮಲ ದೇವಸ್ಥಾನಕ್ಕೆ 21000 ಲೀಟರ್ ತುಪ್ಪವನ್ನು ಸಾಗಿಸುತ್ತಿದ್ದ ಟ್ಯಾಂಕರ್ ಕಡಪ ಜಿಲ್ಲೆ ಕೊಂಡಾಪುರದಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ತುಪ್ಪಿಕೊಂಡು ಹೊರಟಿದ್ದ ಟ್ಯಾಂಕರ್ ಪಲ್ಟಿಯಾದ ಪರಿಣಾಮ, ತುಪ್ಪ

Live Cricket

error: Content is protected !!