Download Our App

Follow us

Home » ಭಾರತ » ಪ್ರಯಾಣಿಕರಿಗೆ ಹಬ್ಬದ ಶಾಕ್ ಕೊಟ್ಟ ಸಾರಿಗೆ ಸಂಸ್ಥೆ

ಪ್ರಯಾಣಿಕರಿಗೆ ಹಬ್ಬದ ಶಾಕ್ ಕೊಟ್ಟ ಸಾರಿಗೆ ಸಂಸ್ಥೆ

ಗಣೇಶ ಹಬ್ಬಕ್ಕೆ ಬರುವ ಪ್ರಯಾಣಿಕರಿಗೆ ಕೆ ಎಸ್ ಆರ್ ಟಿ ಸಿ ಶಾಕ್ ಕೊಟ್ಟಿದೆ. ಬಸ್ ಟಿಕೇಟ್ ದರದಲ್ಲಿ ಶೇಕಡಾ 20 ರಷ್ಟು ಹೆಚ್ಚು ಮಾಡಿದೆ. ಹುಬ್ಬಳ್ಳಿ ಬೆಂಗಳೂರು, ಬೆಂಗಳೂರು ದಾವಣಗೆರೆ, ಮಂಗಳೂರು, ಹಾಸನ, ಮೈಸೂರು ಮಂಡ್ಯ ಹೀಗೆ ದರ ಹೆಚ್ಚು ಮಾಡಿದೆ. ಪ್ರಯಾಣಿಕರು ಹೆಚ್ಚು ಬೆಲೆ ಕೊಟ್ಟು ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ಬೆಂಗಳೂರಿನಿಂದ ಹುಬ್ಬಳ್ಳಿಗೆ 1160 ಮತ್ತು ವಿಶೇಷ ಬಸ್ಸಿಗೆ 1350 ದರ ನಿಗದಿ ಮಾಡಲಾಗಿದೆ.

 

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಪೊಲೀಸ್ ನೇಮಕಾತಿ ವಯೋಮಿತಿ ಹೆಚ್ಚಳಕ್ಕೆ ಆಗ್ರಹಿಸಿ ನಾಳೆ ಬೃಹತ್ ಪ್ರತಿಭಟನೆ ಇನ್ ಸೈಡ್ ಸ್ಟೋರಿ. ಓದಲೇಬೇಕಾದ ಸ್ಟೋರಿ.

ಪೊಲೀಸ್ ಪೇದೆ ನೇಮಕಾತಿ ವಯೋಮಿತಿ ಹೆಚ್ಚಳಕ್ಕೆ ಆಗ್ರಹಿಸಿ ನಾಳೆ ಧಾರವಾಡದಲ್ಲಿ ವಿವಿಧ ಸಂಘಟನೆಗಳು ಕರೆ ಕೊಟ್ಟಿರುವ ಧಾರವಾಡ ಚಲೋ ಬೃಹತ್ ಪ್ರತಿಭಟನೆ ನಡೆಯಲಿದೆ. ಧಾರವಾಡ ವಿದ್ಯಾಕಾಶಿ ಎಂದು

Live Cricket

error: Content is protected !!