Download Our App

Follow us

Home » ಹಬ್ಬಗಳು » ರಾಜ್ಯದಲ್ಲಿ ಆಯುಧ ಪೂಜೆ ಸಡಗರ. ಮೂವರು ರಾಜ್ಯ ಅಧ್ಯಕ್ಷರುಗಳಿಂದ ಪ್ರತ್ತೈಕ ಆಯುಧ ಪೂಜೆ.

ರಾಜ್ಯದಲ್ಲಿ ಆಯುಧ ಪೂಜೆ ಸಡಗರ. ಮೂವರು ರಾಜ್ಯ ಅಧ್ಯಕ್ಷರುಗಳಿಂದ ಪ್ರತ್ತೈಕ ಆಯುಧ ಪೂಜೆ.

ನಾಡಿನೆಲ್ಲೆಡೆ ಇಂದು ಆಯುಧ ಪೂಜೆಯನ್ನು ಶೃದ್ದಾ ಸಡಗರದಿಂದ ಆಚರಿಸಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಮತ್ತು ರಾಜ್ಯ ಜೆಡಿಎಸ್ ಅಧ್ಯಕ್ಷ ಎಚ್ ಡಿ ಕುಮಾರಸ್ವಾಮಿ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನಕುಮಾರ ಕಟೀಲ್, ರಾಜ್ಯ ಕಾಂಗ್ರೇಸ್ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ತಮ್ಮ ತಮ್ಮ ವಾಹನಗಳು ಹಾಗೂ ಆಯುಧಗಳಿಗೆ ಪೂಜೆ ಮಾಡಿದರು. ನಳಿನಕುಮಾರ ಕಟೀಲ್ ಬಿಜೆಪಿ ಕಚೇರಿಯಲ್ಲಿ, ಡಿ ಕೆ ಶಿವಕುಮಾರ ತಮ್ಮ ಮನೆಯಲ್ಲಿ, ಎಚ್ ಡಿ ಕುಮಾರಸ್ವಾಮಿ ಬಿಡದಿ ತೋಟದ ಮನೆಯಲ್ಲಿ ಆಯುಧ ಪೂಜೆ ಸಲ್ಲಿಸಿದರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಅದು ಹಿಟ್ ಅಂಡ್ ರನ್ ಕೇಸ್ ಅಲ್ಲಾ, ಮರ್ಡರ್ ! ವಿಡಿಯೋ ಸಮೇತ ಸುದ್ದಿ

ಧಾರವಾಡ ಸಮೀಪದ ಸೋಮಾಪುರ ಬಳಿ ನಡೆದ ಹಿಟ್ ಅಂಡ್ ರನ್ ಕೇಸಿಗೆ ಧಾರವಾಡ ಗ್ರಾಮೀಣ ಪೊಲೀಸ್ ಭರ್ಜರಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಮೊದಲನೇ ಹೆಂಡತಿಯನ್ನು ಸುಪಾರಿ

Live Cricket

error: Content is protected !!