ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿಯಾಗಿರುವ ವಿನೋದ ಅಸೂಟಿ ಹೋರಾಟಗಾರ ಬಿ ಡಿ ಹಿರೇಮಠರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಇಂದಿನಿಂದ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಅಸೂಟಿ, ಹಿರಿಯರನ್ನು ಭೇಟಿ ಮಾಡುತ್ತಿದ್ದಾರೆ. ವಿನೋದ ಅಸೂಟಿಗೆ ಸಚಿವ ಸಂತೋಷ ಲಾಡ್, ಮುಖಂಡರಾದ ದೀಪಕ ಚಿಂಚೋರೆ, ಅಲಿ ಗೊರವನಕೊಳ್ಳ ಸೇರಿದಂತೆ ಅನೇಕರು ಅಸೂಟಿಗೆ ಸಾಥ ಕೊಟ್ಟಿದ್ದಾರೆ
Author: Karnataka Files
Post Views: 2





