Download Our App

Follow us

Home » ಕಾನೂನು » ಇರಾಣಿ ಗ್ಯಾಂಗ್ ನಿಂದ, ಆರೋಪಿ ಕರೆದೊಯ್ಯುತ್ತಿದ್ದ ಪೊಲೀಸರ ಮೇಲೆ ಅಟ್ಯಾಕ್.

ಇರಾಣಿ ಗ್ಯಾಂಗ್ ನಿಂದ, ಆರೋಪಿ ಕರೆದೊಯ್ಯುತ್ತಿದ್ದ ಪೊಲೀಸರ ಮೇಲೆ ಅಟ್ಯಾಕ್.

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಇರಾಣಿ ಗ್ಯಾಂಗ್ ನ ಅಮ್ಜದ್ ಎಂಬಾತನನ್ನು ಕರೆದೋಯ್ಯುತ್ತಿದ್ದ ಪೊಲೀಸರ ಮೇಲೆ ಸೀನಿಮಿಯ ಶೈಲಿಯಲ್ಲಿ ಹಲ್ಲೆ ನಡೆಸಲಾಗಿದೆ. ಈ ಘಟನೆ ಗದಗನಲ್ಲಿ ನಡೆದಿದೆ. 

ಗದಗ ರೇಲ್ವೆ ಸೇತುವೆ ಬಳಿ ಇರಾಣಿ ಗ್ಯಾಂಗ್ ಅಟ್ಟಹಾಸ ಮೆರೆದಿದ್ದು, ಘಟನೆಯಲ್ಲಿ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ. ಗಂಗಾವತಿ ಪೊಲೀಸರು ಅಮ್ಜದ್ ಇರಾಣಿ ಎಂಬಾತನನ್ನು ಗಂಗಾವತಿಗೆ ಕರೆದುಕೊಂಡು ಹೋಗುವಾಗ ಈ ಘಟನೆ ನಡೆದಿದೆ. 

ಪೊಲೀಸರು ಅಮ್ಜದ್ ನನ್ನು ಕರೆದುಕೊಂಡು ಹೋಗುತ್ತಿದ್ದಂತೆ, ದ್ವಿಚಕ್ರ ವಾಹನಗಳಲ್ಲಿ ಬೆನ್ನು ಹತ್ತಿದ ನಾಲ್ಕಾರು ಯುವಕರ ತಂಡ ಪೊಲೀಸ ಕಾರ್ ತಡೆದಿದ್ದಾರೆ. ನಂತರ ಪೊಲೀಸರ ಮೇಲೆ ಹಲ್ಲೆ ನಡೆಸಿ, ಕಾರಿನ ಗಾಜು ಒಡೆದು, ಆರೋಪಿ ಅಮ್ಜದ್ ನನ್ನು ಬಿಡಿಸಿಕೊಂಡು ಪರಾರಿಯಾಗಿದ್ದಾರೆ. 

ಸ್ಥಳಕ್ಕೆ ಗದಗ ಜಿಲ್ಲಾ ಎಸ್ ಪಿ ನ್ಯಾಮಗೌಡ ಭೇಟಿ ನೀಡಿದ್ದು, ತನಿಖೆ ನಡೆಸಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಶಾಸಕ ಕೋನರೆಡ್ಡಿಯವರ ಮನೆಗೆ ಸೊಸೆಯ ಆಗಮನ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವೀನ ಕೋನರೆಡ್ಡಿ

ನವಲಗುಂದ ಶಾಸಕ ಎನ್ ಎಚ್ ಕೋನರೆಡ್ಡಿಯವರ ಮಗನ ಮದುವೆ ನಿನ್ನೇ ನಡೆಯಿತು.  ದಾಂಡೇಲಿ ಬಳಿ ಇರುವ ಖಾಸಗಿ ರೆಸಾರ್ಟ್ ನಲ್ಲಿ ಶಾಸಕ ಎನ್ ಎಚ್ ಕೋನರೆಡ್ಡಿಯವರ ಮಗ

Live Cricket

error: Content is protected !!