ಧಾರವಾಡ ಹಾಲು ಒಕ್ಕೂಟಕ್ಕೆ ಅಧಿಕಾರೇತರ ಸದಸ್ಯರಾಗಿ ಶಾಸಕ ವಿನಯ ಕುಲಕರ್ಣಿ ಧರ್ಮಪತ್ನಿ ಶಿವಲೀಲಾ ಕುಲಕರ್ಣಿ ನಾಮನಿರ್ದೇಶಗೊಂಡಿದ್ದಾರೆ.

ಹೈನುಗಾರಿಕೆ ಹಾಗೂ ಕೃಷಿಯಲ್ಲಿ ಅನುಭವ ಹೊಂದಿರುವ ಶಿವಲೀಲಾ ಕುಲಕರ್ಣಿ, ಧಾರವಾಡದ ವಿನಯ ಡೈರಿಯನ್ನು ನಡೆಸುತ್ತಿದ್ದಾರೆ.
ಸಹಕಾರ ಇಲಾಖೆಯ ಅಧೀನ ಕಾರ್ಯದರ್ಶಿ, ಜಿ ರಂಗನಾಥ, ಸರ್ಕಾರದ ಆದೇಶದಂತೆ ಕೂಡಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಿದ್ದಾರೆ.
Author: Karnataka Files
Post Views: 1





