ಸವದತ್ತಿಯ ಜಾಕವೆಲ್ ಬಳಿ ವಿದ್ಯುತ್ ಕಂಬ ಏರಿ ಲೈನ್ ರಿಪೇರಿ ಮಾಡುತ್ತಿದ್ದ ಲೈನ್ ಮ್ಯಾನ್ ಸ್ಥಳದಲ್ಲಿಯೇ ಸಾವನಪ್ಪಿದ್ದಾನೆ.
ಸುರೇಶ ಇಂಚಲ್ ಎಂಬ ಲೈನ್ ಮ್ಯಾನ್ ಕರ್ತವ್ಯದ ವೇಳೆ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ್ದಾನೆ.
ವಿದ್ಯುತ್ ಕಂಬ ಏರುವ ಸಂದರ್ಭದಲ್ಲಿ ವಿದ್ಯುತ್ ಲೈನ್ ಸ್ಥಗಿತಗೊಳಿಸಿ ಕೆಲಸ ಮಾಡಬೇಕು. ಆದ್ರೆ ಸುರೇಶ ಕಂಬ ಏರಿ ರಿಪೇರಿ ಮಾಡುತ್ತಿದ್ದಂತೆ ವಿದ್ಯುತ್ ಪ್ರವಹಿಸಿದ ಪರಿಣಾಮ ಜೀವ ಬಿಟ್ಟಿದ್ದಾನೆ.
Author: Karnataka Files
Post Views: 5





