ಹಾಸನದಲ್ಲಿ ನಡೆಯುತ್ತಿರುವ ಕಾಂಗ್ರೇಸ್ ಸಮಾವೇಶಕ್ಕೆ ಹೊರಟಿದ್ದ ಆಹಾರ ಇಲಾಖೆ ಸಚಿವ ಕೆ ಎಚ್ ಮುನಿಯಪ್ಪ ಅವರಿದ್ದ ಕಾರು ಅಪಘಾತಕ್ಕಿಡಾಗಿದೆ.
ಅದೃಷ್ಟಾವಶಾತ ಮುನಿಯಪ್ಪನವರು, ಅಪಾಯದಿಂದ ಪಾರಾಗಿದ್ದಾರೆ. ಸುದ್ದಿ ತಿಳಿದು ತಕ್ಷಣ ಬಂದ ಪೊಲೀಸರು ಸಚಿವರನ್ನು ಬೇರೊಂದು ಕಾರು ವ್ಯವಸ್ಥೆ ಮಾಡಿ ಹಾಸನಕ್ಕೆ ಕಳಿಸಿದ್ದಾರೆ.
Author: Karnataka Files
Post Views: 1





