Download Our App

Follow us

Home » ಕರ್ನಾಟಕ » ಯುವಕರನ್ನು ಸಂಘಟಿಸಿ ರಕ್ತದಾನ ಮಾಡಿಸುವ ಮೂಲಕ ಗಮನ ಸೆಳೆದ ಇನ್ಸಪೆಕ್ಟರ ಕಾಡದೇವರ

ಯುವಕರನ್ನು ಸಂಘಟಿಸಿ ರಕ್ತದಾನ ಮಾಡಿಸುವ ಮೂಲಕ ಗಮನ ಸೆಳೆದ ಇನ್ಸಪೆಕ್ಟರ ಕಾಡದೇವರ

ಧಾರವಾಡದಲ್ಲಿಂದು ಅಪರೂಪದ ಕಾರ್ಯಕ್ರಮವೊಂದು ನಡೆಯಿತು. ಠಾಣೆಯ ಇನ್ಸಪೆಕ್ಟರ ಮಾರ್ಗದರ್ಶನದಲ್ಲಿ ನಡೆದ ಸಮಾಜಮುಖಿ ಕಾರ್ಯಕ್ರಮ ಇದಾಗಿತ್ತು. 

ಓರ್ವ ಪೊಲೀಸ್ ಅಧಿಕಾರಿ ಆ ಠಾಣೆಯ ವ್ಯಾಪ್ತಿಯಲ್ಲಿ ಹೇಗೆ ಕೆಲಸ ಮಾಡಬೇಕು ಅನ್ನೋದನ್ನ ಇನ್ಸಪೆಕ್ಟರ ನಾಗೇಶ ಕಾಡದೇವರಮಠ ಇಂದು ತೋರಿಸಿಕೊಟ್ಟರು.

ಧಾರವಾಡ ಶಹರ ಠಾಣೆ ಇನ್ಸಪೆಕ್ಟರ ನಾಗೇಶ ಕಾಡದೇವರಮಠರ ಮಾರ್ಗದರ್ಶನದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು. 

ರಸೂಲಪುರ ಯಂಗ್ ಕಮೀಟಿಯ ಇನ್ನೂರಕ್ಕೂ ಹೆಚ್ಚು ಯುವಕರು ಇಂದು ರಕ್ತದಾನ ಮಾಡಿದರು.

ಈ ಸಂದರ್ಭದಲ್ಲಿ ಧಾರವಾಡ ಎ ಸಿ ಪಿ ಪ್ರಶಾಂತ ಸಿದ್ದನಗೌಡರ, ಇನ್ಸಪೆಕ್ಟರ ನಾಗೇಶ ಕಾಡದೇವರಮಠ, ಬಸವರಾಜ ಜಾಧವ, 

ಶಾನವಾಜ ನಾಯಕವಾಡಿ, ವಾಸಿಂ ಬಾಡ, ಆಯಾಜ ಜಮಾದಾರ, ಇಜಾಜ ಜಮಾದಾರ, ವಾಹೀದ ಜಮಾದಾರ, ಅಮ್ಜದ್ ಖಾನ್ ಪಗಡಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಸಂವಿಧಾನ ಪೀಠಿಕೆ. ಡಿಸೆಂಬರ್ 8 ಕ್ಕೆ ಬಸವಾಭಿಮಾನಿಯ ಮದುವೆ. ವಚನ ಮಾಂಗಲ್ಯ

ಡಿಸೆಂಬರ್ 8 ರಂದು ಖಾನಾಪುರ ತಾಲೂಕಿನ ಅಂಬಡಗಟ್ಟಿಯಲ್ಲಿ ಬಸವಾಭಿಮಾನಿಯೊಬ್ಬರ ಅಪರೂಪದ ಮದುವೆ ನಡೆಯಲಿದೆ. ರಾಣಿಚೆನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಮಹಾಂತೇಶ್ ಕುಂಬಾರ ಅವರ ಮದುವೆ ಆರತಿ ಎಂಬುವವರ

Live Cricket

error: Content is protected !!