Download Our App

Follow us

Home » ಕಾನೂನು » ಧಾರವಾಡದಲ್ಲಿ ಸೈಬರ್ ಕ್ರೈಂ ಹೆಸರಲ್ಲಿ 5 ಲಕ್ಷ ಮೌಲ್ಯದ ಬಂಗಾರ ದೋಚಿದ್ರು. ಅರವಟಗಿ ಬಂಗಾರ ಉಡೀಸ್….

ಧಾರವಾಡದಲ್ಲಿ ಸೈಬರ್ ಕ್ರೈಂ ಹೆಸರಲ್ಲಿ 5 ಲಕ್ಷ ಮೌಲ್ಯದ ಬಂಗಾರ ದೋಚಿದ್ರು. ಅರವಟಗಿ ಬಂಗಾರ ಉಡೀಸ್….

ವಿಜ್ಞಾನ ತಂತ್ರಜ್ಞಾನ ಬೆಳೆದಂತೆಲ್ಲ ಸೈಬರ್ ಕ್ರೈಮ್ ಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ. 

ತಂತ್ರಜ್ಞಾನವನ್ನು ದುರುಪಯೋಗ ಪಡಿಸಿಕೊಂಡು ವಂಚಿಸುವ ಜಾಲ ದೇಶದಾಧ್ಯಂತ ಹಬ್ಬಿದೆ. 

ಕರ್ನಾಟಕದ ಪೊಲೀಸರು ಸೈಬರ್ ಕ್ರೈಂ ನಲ್ಲಿ ತೊಡಗಿರುವ ವಂಚಕರನ್ನು ಹೆಡಮುರಿಗೆ ಕಟ್ಟಿರುವ ಉಧಾಹರಣೆಗಳಿವೆ. 

ಸೈಬರ್ ಕ್ರೈಮ್ ಇಲಾಖೆ ಅಧಿಕಾರಿಗಳು ಹೇಳುವ ಪ್ರಕಾರ, ವಿದ್ಯಾವಂತರೇ ಅತೀ ಹೆಚ್ಚು ವಂಚನೆಗೆ ಒಳಗಾಗಿದ್ದಾರೆ. 

ಧಾರವಾಡದಲ್ಲೊಂದು ಪ್ರಕರಣ ಬೆಳಕಿಗೆ ಬಂದಿದೆ. ಸೈಬರ್ ಕ್ರೈಮ್ ಪೊಲೀಸರ ವೇಷದಲ್ಲಿ ಬಂದ ಇಬ್ಬರು, ಕೇಸ್ ಆಗತ್ತೆ ಎಂದು ಹೆದರಿಸಿ 5 ಲಕ್ಷ ಮೌಲ್ಯದ ಬಂಗಾರವನ್ನು ಕೊಳ್ಳೆ ಹೊಡೆದು ಹೋಗಿರುವ ಸಂಗತಿ ಬೆಳಕಿಗೆ ಬಂದಿದೆ. 

ಅಳ್ನಾವರ ಹತ್ತಿರ ಇರುವ ಅರವಟಿಗಿ ಗ್ರಾಮದವರು ಎನ್ನಲಾದ ಕುಟುಂಬವನ್ನು ಹೆದರಿಸಿ ಬಂಗಾರವನ್ನು ದೋಚಲಾಗಿದೆ ಎನ್ನಲಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಹುಬ್ಬಳ್ಳಿ ಧಾರವಾಡ ಮಹಾನಗರ ಅಭಿವೃದ್ಧಿ ಪ್ರಾಧಿಕಾರಕ್ಕೆ ಶಾಕೀರ ಸನದಿ ಮುಂದುವರಿಕೆ

ಹುಬ್ಬಳ್ಳಿ ಧಾರವಾಡ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಹಾಲಿ ಅಧ್ಯಕ್ಷ ಶಾಕೀರ ಸನದಿಯವರನ್ನು ಮುಂದುವರೆಸಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ. ಹುಡಾ ಜೊತೆ ಗದಗ, ಹಾವೇರಿ, ಬೆಳಗಾವಿ

Live Cricket

error: Content is protected !!