ಚಲಿಸುತ್ತಿದ್ದ ರೈಲಿಗೆ ಬಿದ್ದು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಧಾರವಾಡದ ಶಿವಗಿರಿ ಬಳಿ ನಡೆದಿದೆ.
ಏನೇನೋ ಕನಸು ಕಟ್ಟಿಕೊಂಡಿದ್ದ ಪಲ್ಲವಿ ಎಂಬಾಕೆ ಸಾವಿನ ಹಾದಿ ಹಿಡಿದಿದ್ದು, ನಿಜಕ್ಕೂ ಆತಂಕ ಮೂಡಿಸಿದೆ.
ರೈಲ್ವೇ ಪೊಲೀಸರು ಸ್ಥಳಕ್ಕೆ ಬಂದು ಶವವನ್ನು ಮರಣೋತ್ತರ ಪರೀಕ್ಷೆಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಿಂದ ಆಕೆಯ ಸಾವಿಗೆ ತಾನು ಬಯಸಿದಂತೆ ತನ್ನ ಬದುಕು ಆಗಲಿಲ್ಲ ಎಂಬುದು ಕಾರಣ ಎಂದು ತಿಳಿದು ಬಂದಿದೆ.
Author: Karnataka Files
Post Views: 1,145





