ಧಾರವಾಡ ಹೈಕೋರ್ಟ್ ಗೆ ಇ ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದ್ದು, ಸುತ್ತಲೂ ಹೈ ಅಲರ್ಟ್ ಮಾಡಲಾಗಿದೆ.

ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ತೀವ್ರ ತಪಾಸಣೆ ನಡೆಸಿದ್ದಾರೆ. ಕೋರ್ಟ್ ಆರಂಭವಾಗುತ್ತಿದ್ದಂತೆ ಈ ಸುದ್ದಿ ಬಂದಿದ್ದರಿಂದ ಕೋರ್ಟ್ ಕಲಾಪ ಸ್ಥಗಿತಗೊಳಿಸಲಾಗಿದೆ.
ನ್ಯಾಯಾಧೀಶರು, ಕೋರ್ಟ್ ಸಿಬ್ಬಂದಿ ಸೇರಿದಂತೆ ವಕೀಲರನ್ನು ಹೊರಗೆ ಕಳಿಸಲಾಗಿದೆ.

Author: Karnataka Files
Post Views: 989





