ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ಮೂಲಕ ಇಂದು ಉತ್ತರಾಯಣದ ಆರಂಭವಾಗುತ್ತಿದೆ.
ಸಂಕ್ರಾಂತಿ ಸಮೃದ್ಧಿಯ ಸಿಹಿ ತರಲಿ ಎಂದು ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷೆ ವೀಣಾ ಹೊಸಮನಿ ಶುಭಾಶಯಗಳನ್ನು ತಿಳಿಸಿದ್ದಾರೆ.

ರವಿಯ ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಪಯಣದ ಶುಭದಿನದಂದು ಎಲ್ಲರೂ ಕೂಡಿ ಬಾಳುವದರೊಂದಿಗೆ, ಸಮೃದ್ಧ ನಾಡನ್ನು ಕಟ್ಟೋಣ ಎಂದು ವೀಣಾ ಹೊಸಮನಿ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದ್ದಾರೆ.
Author: Karnataka Files
Post Views: 173





