ಹುಬ್ಬಳ್ಳಿಯ ದೇವರಗುಡಿಹಾಳದಿಂದ ರೇವಡಿಹಾಳಕ್ಕೆ ಹೋಗುವ ರಸ್ತೆಯಲ್ಲಿ ಕಾರಿನಲ್ಲಿ ಕುಳಿತಿದ್ದ ದಂಪತಿಗಳನ್ನು ಕೆಳಗೆ ಇಳಿಸಿ ಬಂಗಾರದ ಆಭರಣ ದೋಚಿದ್ದ ಇಬ್ಬರು ಸುಲಿಗೆಕೋರರನ್ನು ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಹೆಡೆಮುರಿಗೆ ಕಟ್ಟಿದ್ದಾರೆ.
ದಂಪತಿಗಳ ಕೊರಳಲ್ಲಿದ್ದ 35 ಗ್ರಾಮ ಚಿನ್ನ ಹಾಗೂ 4500/-ರೂಗಳನ್ನು ಕಸಿದುಕೊಂಡು ಪರಾರಿಯಾಗಿದ್ದರು.
ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಸಿಪಿಐ ಮುರುಗೇಶ ಚನ್ನಣ್ಣವರ, ಪ್ರಕರಣದ ಆರೋಪಿತರಾದ ಹುಬ್ಬಳ್ಳಿಯ ಆಕಾಶ ಅಲಿಯಾಸ್ ಅಂಟ ಆಕಾಶ ತಂದೆ ಹನಮಂತಪ್ಪ ಸಿಂಗನಳ್ಳಿ, ರಾಜು ಅಲಿಯಾಸ್ ರಾಜಶೇಖರ ತಂದೆ ದಯಾನಂದ ಪಾವಟೆ ಎಂಬಿಬ್ಬರನ್ನು ಬಂಧಿಸಿದ್ದಾರೆ.
Author: Karnataka Files
Post Views: 18




