Download Our App

Follow us

Home » ಕರ್ನಾಟಕ » ಧಾರವಾಡ : ವಿನಯ ಡೇರಿಯಲ್ಲಿನ ಬಣವಿಗೆ ಬೆಂಕಿ : ತಪ್ಪಿದ ಭಾರಿ ಅನಾಹುತ

ಧಾರವಾಡ : ವಿನಯ ಡೇರಿಯಲ್ಲಿನ ಬಣವಿಗೆ ಬೆಂಕಿ : ತಪ್ಪಿದ ಭಾರಿ ಅನಾಹುತ

ಧಾರವಾಡದ ವಿನಯ ಡೇರಿಯಲ್ಲಿರುವ ಬೃಹತ್ ಬಣವಿಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸಕಾಲಕ್ಕೆ ಬಂದು ಭಾರಿ ಅನಾಹುತವಾಗುವದನ್ನು ತಪ್ಪಿಸಿದ್ದಾರೆ. 

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ACP ಪ್ರಶಾಂತ ಸಿದ್ದನಗೌಡ ಅವರು, ಪರಿಶೀಲನೆ ನಡೆಸಿದರು.

ಬೆಂಕಿ ಕಾಣಿಸಿಕೊಂಡ ಬಣವಿಗೆ ನೀರು ಚಿಮ್ಮಿಸುವ ಮೂಲಕ ಹತೋಟಿಗೆ ತಂದಿದ್ದಾರೆ. 

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : APMC ಯಲ್ಲಿ ಎಲ್ಲಾ ತರಕಾರಿ ಸಸ್ತಾ : ಯಾವುದರ ಬೆಲೆ ಎಷ್ಟು ಗೊತ್ತಾ? ಇಲ್ಲಿದೆ ನೋಡಿ

ತಾಜಾ ತರಕಾರಿಗೆ ಹೆಸರಾದ ಧಾರವಾಡದ ಎಪಿಎಂಸಿ ಯಲ್ಲಿಂದು ಬಹುತೇಕ ತರಕಾರಿಗಳ ಬೆಲೆ ಕುಸಿತ ಕಂಡಿತ್ತು. ಮೆಂತೆ ಪಲ್ಲೆ ಯನ್ನು ಮಾರುಕಟ್ಟೆಗೆ ತಂದಿದ್ದ  ರೈತರು ಬೆಲೆ ಸಿಗದೇ ಇರೋ

Live Cricket

error: Content is protected !!