Download Our App

Follow us

Home » ಕರ್ನಾಟಕ » ಯರಗಟ್ಟಿ : ಹಾಳು ಕೊಂಪೆಯಾದ ಕೆರೆ. ಅಭಿವೃದ್ಧಿ ನಿರ್ಲಕ್ಷ

ಯರಗಟ್ಟಿ : ಹಾಳು ಕೊಂಪೆಯಾದ ಕೆರೆ. ಅಭಿವೃದ್ಧಿ ನಿರ್ಲಕ್ಷ

ಯರಗಟ್ಟಿ ಕೆರೆ ಇದೀಗ ಹಾಳು ಕೊಂಪೆಯಾಗಿದೆ. ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಇಲ್ಲಿ ಎದ್ದು ಕಾಣುತ್ತಿದೆ.

ಯರಗಟ್ಟಿ ಪಟ್ಟಣದಲ್ಲಿರುವ ಈ ಕೆರೆ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಒಂದು ಕಾಲಕ್ಕೆ ಇಡೀ ಊರಿಗೆ ಕುಡಿಯುವ ನೀರು ಸಿಗುತ್ತಿದ್ದ ಕೆರೆ, ಇದೀಗ ನಿರ್ಲಕ್ಷಕ್ಕೆ ಒಳಗಾಗಿದೆ.

ಕೆರೆ ಅಭಿವೃದ್ಧಿಗೆ ಸರ್ಕಾರದಿಂದ ₹2.01 ಕೋಟಿ ಅನುದಾನ ಮಂಜೂರಾಗಿದೆ ಎಂದು ಹೇಳಲಾಗಿದ್ದು, ಕಾಮಗಾರಿ ಮಾತ್ರ ಇನ್ನು ಆರಂಭವಾಗಿಲ್ಲ. 

ಕೆರೆಯ ಅಭಿವೃದ್ಧಿ ಮತ್ತು ಪುನರುಜ್ಜೀವನ ಕಾರ್ಯ ಶೀಘ್ರದಲ್ಲೇ ಆರಂಭವಾಗಲಿ ಅನ್ನೋದು ಯರಗಟ್ಟಿ ಗ್ರಾಮಸ್ಥರ ಭಾವನೆಯಾಗಿದೆ. 

ಶಾಸಕರು ಹಾಗೂ ಅಧಿಕಾರಿ ವರ್ಗ, ಕಾಮಗಾರಿ ಪ್ರಾರಂಭಿಸಿ, ಮತ್ತೆ ಕೆರೆ ಉಪಯೋಗಕ್ಕೆ ಬರುವ ಹಾಗೆ ಮಾಡಬೇಕಿದೆ. 

 

 

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : APMC ಯಲ್ಲಿ ಎಲ್ಲಾ ತರಕಾರಿ ಸಸ್ತಾ : ಯಾವುದರ ಬೆಲೆ ಎಷ್ಟು ಗೊತ್ತಾ? ಇಲ್ಲಿದೆ ನೋಡಿ

ತಾಜಾ ತರಕಾರಿಗೆ ಹೆಸರಾದ ಧಾರವಾಡದ ಎಪಿಎಂಸಿ ಯಲ್ಲಿಂದು ಬಹುತೇಕ ತರಕಾರಿಗಳ ಬೆಲೆ ಕುಸಿತ ಕಂಡಿತ್ತು. ಮೆಂತೆ ಪಲ್ಲೆ ಯನ್ನು ಮಾರುಕಟ್ಟೆಗೆ ತಂದಿದ್ದ  ರೈತರು ಬೆಲೆ ಸಿಗದೇ ಇರೋ

Live Cricket

error: Content is protected !!