Download Our App

Follow us

Home » ಕಾನೂನು » ಧಾರವಾಡದಲ್ಲಿ ಡೂಪ್ಲಿಕೇಟ್ ಆಧಾರ ಬಳಸಿ ಆಸ್ತಿ ಲಪಟಾಯಿಸಿದ ಪ್ರಕರಣ. ವಿಚಾರಣೆ ನಡೆಸುವಂತೆ ಜಿಲ್ಲಾಧಿಕಾರಿ ಸೂಚನೆ

ಧಾರವಾಡದಲ್ಲಿ ಡೂಪ್ಲಿಕೇಟ್ ಆಧಾರ ಬಳಸಿ ಆಸ್ತಿ ಲಪಟಾಯಿಸಿದ ಪ್ರಕರಣ. ವಿಚಾರಣೆ ನಡೆಸುವಂತೆ ಜಿಲ್ಲಾಧಿಕಾರಿ ಸೂಚನೆ

ನಕಲಿ ಆಧಾರ್ ಕಾರ್ಡ್ ಗೆ ಕರ್ನಾಟಕ ಫೈಲ್ಸ್ ನಿನ್ನೇ ವರದಿ ಮಾಡಿದ್ದ ಸುದ್ದಿಗೆ ಧಾರವಾಡ ಖಡಕ್ ಜಿಲ್ಲಾಧಿಕಾರಿ ಎಂದೆಂದಿಗೂ ಹೆಸರಾದ ದಿವ್ಯ ಪ್ರಭು ಸ್ಪಂಧಿಸಿದ್ದಾರೆ. 

ಇತ್ತೀಚಿಗೆ ಧಾರವಾಡದ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಜಮೀನನ್ನು ನಕಲಿ ಆಧಾರ್ ಕಾರ್ಡ್ ಮಾಡಿಕೊಂಡು ಸರ್ವೆ ನಂಬರ್ 6/2 ರಲ್ಲಿ 8.8 ಗುಂಟೆ ಜಮೀನು ಕಬಳಿಕೆ ಮಾಡಿದರು. 

ಧಾರವಾಡದಲ್ಲಿ ಡೂಪ್ಲಿಕೇಟ್ ಆಧಾರ್ ಕಾರ್ಡ್ ಗಳ ಮಾಫಿಯಾ : ಎಚ್ಚರಗೊಳ್ಳತ್ತಾ ಜಿಲ್ಲಾ ಆಡಳಿತ. ತಹಸೀಲ್ದಾರ್ ಕಚೇರಿಯ ಸರ್ಕಲ್ ಸಹ ಸಾಥ

ಸುದ್ದಿ ಪ್ರಸಾರವಾಗುತ್ತಿದ್ದಂತೆ ಉಪ ವಿಭಾಗಾಧಿಕಾರಿಗಳಿಗೆ ಸೂಚನೆ ನೀಡಿದ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಪ್ಪೆಸಗಿದ ಅಧಿಕಾರಿಗಳು ಮೇಲೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. 

ಇದು ಕರ್ನಾಟಕ ಫೈಲ್ಸ್ ನಡೆಸಿದ ತನಿಖಾ ವರದಿಗೆ ಸಿಕ್ಕ ಆರಂಭಿಕ ಫಲಶೃತಿ ಇದೆ, ಕರ್ನಾಟಕ ಫೈಲ್ಸ್ ಮತ್ತಷ್ಟು ಧಾಖಲೆಗಳನ್ನು ಬಹಿರಂಗ ಪಡಿಸಲಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಪೊಲೀಸ್ ನೇಮಕಾತಿ ವಯೋಮಿತಿ ಹೆಚ್ಚಳಕ್ಕೆ ಆಗ್ರಹಿಸಿ ನಾಳೆ ಬೃಹತ್ ಪ್ರತಿಭಟನೆ ಇನ್ ಸೈಡ್ ಸ್ಟೋರಿ. ಓದಲೇಬೇಕಾದ ಸ್ಟೋರಿ.

ಪೊಲೀಸ್ ಪೇದೆ ನೇಮಕಾತಿ ವಯೋಮಿತಿ ಹೆಚ್ಚಳಕ್ಕೆ ಆಗ್ರಹಿಸಿ ನಾಳೆ ಧಾರವಾಡದಲ್ಲಿ ವಿವಿಧ ಸಂಘಟನೆಗಳು ಕರೆ ಕೊಟ್ಟಿರುವ ಧಾರವಾಡ ಚಲೋ ಬೃಹತ್ ಪ್ರತಿಭಟನೆ ನಡೆಯಲಿದೆ. ಧಾರವಾಡ ವಿದ್ಯಾಕಾಶಿ ಎಂದು

Live Cricket

error: Content is protected !!