ಬಂಗಾಳಕೊಲ್ಲಿಯ ಮೇಲೆ ಆಳವಾದ ವಾಯುಭಾರ ಕುಸಿತ ಉಂಟಾದ ಪರಿಣಾಮ ರಾಜ್ಯದ ಇತರೆಡೆ ಶೀತದ ಅಲೆ ಬೀಸುತ್ತಿದೆ.
ಧಾರವಾಡ ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಕನಿಷ್ಟ ತಾಪಮಾನ ಧಾಖಲಾಗಿದೆ.
ಕಲಬುರಗಿಯಲ್ಲಿ ಕನಿಷ್ಟ ತಾಪಮಾನ ಅಂದರೆ 11 ಸೆಲ್ಸಿಯಸ್ ನಷ್ಟು ಧಾಖಲಾದರೆ, ಧಾರವಾಡದಲ್ಲಿ 12 ಸೆಲ್ಸಿಯಸ್ ನಷ್ಟು ಧಾಖಲಾಗಿದೆ.
ರಾಜ್ಯದಲ್ಲಿ ಶೀತಗಾಳಿ ಬೀಸಲಾರಂಭಿಸಿದ್ದು, ಅದರ ಹಿಡಿತ ಈಗ ಬಿಗಿಯಾಗುತ್ತಿದೆ. ತಾಪಮಾನವು ಸತತವಾಗಿ ಕುಸಿಯುತ್ತಿದೆ.
ಕಲಬುರಗಿ 11, ಉತ್ತರ ಕನ್ನಡದಲ್ಲಿ ಕನಿಷ್ಟ ತಾಪಮಾನ 11.6 ಸೆಲ್ಸಿಯಸ್ ನಷ್ಟಿದೆ.
ಬಾಗಲಕೋಟೆಯಲ್ಲಿ 12.7 ವಿಜಯನಗರದಲ್ಲಿ ಹಾಗೂ ಯಾದಗಿರಿಯಲ್ಲಿ 13.3 ರಷ್ಟಿದೆ.

Author: Karnataka Files
Post Views: 599





