Download Our App

Follow us

Home » ಕಾನೂನು » ಇಕ್ಬಾಲ್ ಹಾಗೂ ಇಸ್ಮಾಯಿಲ್ ತಮಟಗಾರ ಪಕ್ಷದಿಂದ ಉಚ್ಚಾಟಿಸಲು ಅಬ್ದುಲ್ ದೇಸಾಯಿ ಆಗ್ರಹ

ಇಕ್ಬಾಲ್ ಹಾಗೂ ಇಸ್ಮಾಯಿಲ್ ತಮಟಗಾರ ಪಕ್ಷದಿಂದ ಉಚ್ಚಾಟಿಸಲು ಅಬ್ದುಲ್ ದೇಸಾಯಿ ಆಗ್ರಹ

ಯುವ ಕಾಂಗ್ರೇಸ್ ಮುಖಂಡ ಫೈರೋಜ್ ಪಠಾಣ ಹತ್ಯೆಯಲ್ಲಿ ಇಕ್ಬಾಲ್ ಹಾಗೂ ಇಸ್ಮಾಯಿಲ್ ತಮಟಗಾರರ ನೇರ ಕೈವಾಡವಿದೆ ಎಂದು ಆರೋಪಿಸಿರುವ ಅಬ್ದುಲ್ ದೇಸಾಯಿ ಇಬ್ಬರನ್ನು ಕಾಂಗ್ರೇಸ್ ಪಕ್ಷದಿಂದ ಉಚ್ಚಾಟನೆ ಮಾಡುವಂತೆ  ಆಗ್ರಹಿಸಿದ್ದಾರೆ.

ಹುಬ್ಬಳ್ಳಿ ಧಾರವಾಡ ಮಹಾನಗರ ಕಾಂಗ್ರೇಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರರಿಗೆ ಮನವಿ ಪತ್ರ ನೀಡಿರುವ ಅಬ್ದುಲ್ದೇ ದೇಸಾಯಿ, ನನಗೂ ದೂರವಾಣಿ ಕರೆ ಮಾಡಿ ಕೊಲೆ ಮಾಡುವ ಬೆದರಿಕೆ ಹಾಕಲಾಗಿದೆ. ಕೊಲೆ ಬೆದರಿಕೆಯ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ನಾನು ಸೇರಿದಂತೆ, ಹಿರಿಯ ಶಾಸಕರು, ಮಂತ್ರಿಗಳಿಗೂ ಅವಹೇಳನ ಮಾಡಿದ್ದಾರೆ. ನನ್ನ ಕುಟುಂಬದ ಬಗ್ಗೆಯೂ ಅಸಹ್ಯವಾಗಿ ಮಾತನಾಡಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.

ನನಗೆ ಪಕ್ಷದಲ್ಲಿ ನ್ಯಾಯ ಸಿಗಬೇಕು ಎಂದು ಅವರು ಮನವಿ ಮಾಡಿದ್ದಾರೆ

Karnataka Files
Author: Karnataka Files

Leave a Comment

RELATED LATEST NEWS

Top Headlines

ಇಕ್ಬಾಲ್ ಹಾಗೂ ಇಸ್ಮಾಯಿಲ್ ತಮಟಗಾರ ಪಕ್ಷದಿಂದ ಉಚ್ಚಾಟಿಸಲು ಅಬ್ದುಲ್ ದೇಸಾಯಿ ಆಗ್ರಹ

ಯುವ ಕಾಂಗ್ರೇಸ್ ಮುಖಂಡ ಫೈರೋಜ್ ಪಠಾಣ ಹತ್ಯೆಯಲ್ಲಿ ಇಕ್ಬಾಲ್ ಹಾಗೂ ಇಸ್ಮಾಯಿಲ್ ತಮಟಗಾರರ ನೇರ ಕೈವಾಡವಿದೆ ಎಂದು ಆರೋಪಿಸಿರುವ ಅಬ್ದುಲ್ ದೇಸಾಯಿ ಇಬ್ಬರನ್ನು ಕಾಂಗ್ರೇಸ್ ಪಕ್ಷದಿಂದ ಉಚ್ಚಾಟನೆ

Live Cricket

error: Content is protected !!