Download Our App

Follow us

Home » ರಾಜಕೀಯ » ಧಾರವಾಡ ಎ ಸಿ ಅಶೋಕ ತೇಲಿ ಎತ್ತಂಗಡಿ, ಶಾಲಮ್ ಹುಸೇನ್ ನೂತನ ಉಪ ವಿಭಾಗಾಧಿಕಾರಿ.

ಧಾರವಾಡ ಎ ಸಿ ಅಶೋಕ ತೇಲಿ ಎತ್ತಂಗಡಿ, ಶಾಲಮ್ ಹುಸೇನ್ ನೂತನ ಉಪ ವಿಭಾಗಾಧಿಕಾರಿ.

ಧಾರವಾಡ ಉಪ ವಿಭಾಗಾಧಿಕಾರಿಯಾಗಿದ್ದ ಅಶೋಕ ತೇಲಿ ವರ್ಗಾವಣೆಯಾಗಿದ್ದಾರೆ. ತೇಲಿ ಅವರ ಸ್ಥಾನಕ್ಕೆ ವಿಜಯನಗರ ಜಿಲ್ಲೆಯ ಯೋಜನಾ ನಿರ್ದೇಶಕರಾಗಿದ್ದ ಕೆ ಎ ಎಸ್ ಅಧಿಕಾರಿ ಶಾಲಮ್ ಹುಸೇನ್ ಎಂಬುವವರನ್ನು ಉಪ ವಿಭಾಗಾಧಿಕಾರಿಯಾಗಿ ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

error: Content is protected !!