Download Our App

Follow us

Home » ಅಪರಾಧ » ಕಿತ್ತೂರಿನಲ್ಲಿ ರೌಡಿಯ ಭೀಕರ ಕೊಲೆ, ಮತ್ತೊಬ್ಬನಿಗೆ ಗಂಭೀರ ಗಾಯ.

ಕಿತ್ತೂರಿನಲ್ಲಿ ರೌಡಿಯ ಭೀಕರ ಕೊಲೆ, ಮತ್ತೊಬ್ಬನಿಗೆ ಗಂಭೀರ ಗಾಯ.

ಕಿತ್ತೂರಿನ ತಿಗಡೊಳ್ಳಿ ಗ್ರಾಮದಲ್ಲಿ ರೌಡಿಯೂಬ್ಬನ ಭೀಕರ ಕೊಲೆಯಾಗಿದೆ. ರೌಡಿ ಶೀಟರ್ ವಿಜಯ ರಾಮಪ್ಪ ಆರೇರ್ ಎಂಬುವನನ್ನು ಕೊಚ್ಚಿ ಕೊಲೆ ಮಾಡಲಾಗಿದೆ.

ಕೊಲೆಯಾದ ವಿಜಯ, ನಿನ್ನೇ ಗ್ರಾಮ ಪಂಚಾಯತಿ ಸದಸ್ಯ ಕಲ್ಲಪ್ಪ ಕ್ಯಾತಣ್ಣವರ ಮೇಲೆ ತಲವಾರನಿಂದ ಹಲ್ಲೆ ಮಾಡಿದ್ದ ಎನ್ನಲಾಗಿದೆ.

ವಿಜಯನ ತಲವಾರಿನ ಏಟಿಗೆ ತಪ್ಪಿಸಿಕೊಂಡು ಹೋಗಿದ್ದ ಕಲ್ಲಪ್ಪ, ಭರತ ಹಿತ್ತಲಕೇರಿ ಜೊತೆ ಸೇರಿ ರೌಡಿ ವಿಜಯನನ್ನು ಭೀಕರವಾಗಿ ಕೊಲೆ ಮಾಡಿದ್ದಾರೆ.

ಪ್ರಕರಣ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಧಾಖಲಾಗಿದ್ದು. ಘಟನೆಯಲ್ಲಿ ಕಲ್ಲಪ್ಪ ಹಾಗೂ ಭರತಗೂ ಗಂಭೀರ ಗಾಯವಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ರಾಜ್ಯದಲ್ಲಿ ಭಯ ಹುಟ್ಟಿಸುತ್ತಿರುವ ಹೆಣ್ಣುಮಕ್ಕಳ ನಾಪತ್ತೆ ಪ್ರಕರಣ

ಕರ್ನಾಟಕದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಹೆಣ್ಣುಮಕ್ಕಳ ನಾಪತ್ತೆ ಪ್ರಕರಣಗಳು ಭಯ ಹುಟ್ಟಿಸಿವೆ.  ಕರ್ನಾಟಕದಲ್ಲಿ ಕಳೆದ ಆರು ವರ್ಷಗಳ ಅವಧಿಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಹೆಣ್ಣುಮಕ್ಕಳು ನಾಪತ್ತೆಯಾಗಿದ್ದಾರೆ.  ಇತ್ತೀಚಿನ

Live Cricket

error: Content is protected !!