Download Our App

Follow us

Home » ಕ್ರೀಡೆ » ಭಾರತ ಕ್ರಿಕೇಟ್ ವಿಶ್ವಕಪ್ ಗೆಲ್ಲಲಿದೆ. ಧಾರವಾಡದಲ್ಲಿ ಖ್ಯಾತ ಕ್ರಿಕೆಟಿಗ ಅಜರುದ್ದಿನ್ ವಿಶ್ವಾಸ

ಭಾರತ ಕ್ರಿಕೇಟ್ ವಿಶ್ವಕಪ್ ಗೆಲ್ಲಲಿದೆ. ಧಾರವಾಡದಲ್ಲಿ ಖ್ಯಾತ ಕ್ರಿಕೆಟಿಗ ಅಜರುದ್ದಿನ್ ವಿಶ್ವಾಸ

ಭಾರತ ಕ್ರಿಕೇಟ್ ತಂಡ ಬಲಿಷ್ಟ ತಂಡವಾಗಿದ್ದು, ಈ ಸಲದ ವಿಶ್ವ ಕಪ್ ಗೆಲ್ಲಲಿದೆ ಎಂದು ಖ್ಯಾತ ಕ್ರಿಕೇಟ್ ಪಟು, ಮೊಹಮ್ಮದ ಅಜರುದ್ದಿನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಧಾರವಾಡದಲ್ಲಿ ನಡೆದಿರುವ ಪುರುಷರ ಅಂತಾರಾಷ್ಟ್ರೀಯ ಟೆನಿಸ್ ಸ್ಪರ್ಧೆಗೆ ಚಾಲನೆ ನೀಡಿದ ಅವರು, ಭಾರತ ತಂಡ ಉತ್ತಮ ಆಟಗಾರರಿಂದ ಕೂಡಿದೆ ಎಂದರು.

 

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಅದು ಹಿಟ್ ಅಂಡ್ ರನ್ ಕೇಸ್ ಅಲ್ಲಾ, ಮರ್ಡರ್ ! ವಿಡಿಯೋ ಸಮೇತ ಸುದ್ದಿ

ಧಾರವಾಡ ಸಮೀಪದ ಸೋಮಾಪುರ ಬಳಿ ನಡೆದ ಹಿಟ್ ಅಂಡ್ ರನ್ ಕೇಸಿಗೆ ಧಾರವಾಡ ಗ್ರಾಮೀಣ ಪೊಲೀಸ್ ಭರ್ಜರಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಮೊದಲನೇ ಹೆಂಡತಿಯನ್ನು ಸುಪಾರಿ

Live Cricket

error: Content is protected !!