Download Our App

Follow us

Home » ಹಬ್ಬಗಳು » ನವರಾತ್ರಿ ಉತ್ಸವದ ಹಿನ್ನೆಲೆ. ಬೆರಳು ಕೊಯ್ದುಕೊಂಡು ದೇವಿಗೆ ರಕ್ತದ ತಿಲಕವಿಟ್ಟು ಭಕ್ತಿ ಸಮರ್ಪಿಸಿದ ಯುವಕ.

ನವರಾತ್ರಿ ಉತ್ಸವದ ಹಿನ್ನೆಲೆ. ಬೆರಳು ಕೊಯ್ದುಕೊಂಡು ದೇವಿಗೆ ರಕ್ತದ ತಿಲಕವಿಟ್ಟು ಭಕ್ತಿ ಸಮರ್ಪಿಸಿದ ಯುವಕ.

ನವರಾತ್ರಿ ಉತ್ಸವದ ಪ್ರಯುಕ್ತ ಶ್ರೀರಾಮ ಸೇನೆ ಕಾರ್ಯಕರ್ತನೊಬ್ಬ ಖಡ್ಗಕ್ಕೆ ತನ್ನ ಹೆಬ್ಬೆರಳನ್ನು ಕೊಯ್ದುಕೊಂಡು ದುರ್ಗಾದೇವಿಗೆ ತಿಲಕವಿಟ್ಟು ಭಕ್ತಿ ಸಮರ್ಪಿಸಿದ್ದಾನೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸ್ತವಾಡ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದಲ್ಲಿ ದುರ್ಗಾ ದೌಡ ನಡೆಸಿದ ಶ್ರೀರಾಮ ಸೇನೆ ಕಾರ್ಯಕರ್ತರು, ಜಯಘೋಷದೊಂದಿಗೆ ಮೆರವಣಿಗೆ ನಡೆಸಿದರು. ಕಾಡಸಿದ್ದೇಶ್ವರ ದೇವಸ್ಥಾನದ ಬಳಿ ಪ್ರತಿಷ್ಟಾಪಿಸಿರುವ ದುರ್ಗಾದೇವಿ ಮೂರ್ತಿಗೆ ರಕ್ತದ ತಿಲಕವಿಟ್ಟು, ಯುವಕನೊಬ್ಬ ಭಕ್ತಿ ಸಮರ್ಪಿಸಿದ್ದು ಗಮನ ಸೆಳೆಯಿತು.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಅದು ಹಿಟ್ ಅಂಡ್ ರನ್ ಕೇಸ್ ಅಲ್ಲಾ, ಮರ್ಡರ್ ! ವಿಡಿಯೋ ಸಮೇತ ಸುದ್ದಿ

ಧಾರವಾಡ ಸಮೀಪದ ಸೋಮಾಪುರ ಬಳಿ ನಡೆದ ಹಿಟ್ ಅಂಡ್ ರನ್ ಕೇಸಿಗೆ ಧಾರವಾಡ ಗ್ರಾಮೀಣ ಪೊಲೀಸ್ ಭರ್ಜರಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಮೊದಲನೇ ಹೆಂಡತಿಯನ್ನು ಸುಪಾರಿ

Live Cricket

error: Content is protected !!