Download Our App

Follow us

Home » ಕರ್ನಾಟಕ » “ಗಾಣಿಗ ರತ್ನ ” ರಾಜ್ಯ ಪ್ರಶಸ್ತಿಗೆ ಭಾಜನರಾದ ಮಾಲತೇಶ ಹಂಚಿನಾಳ

“ಗಾಣಿಗ ರತ್ನ ” ರಾಜ್ಯ ಪ್ರಶಸ್ತಿಗೆ ಭಾಜನರಾದ ಮಾಲತೇಶ ಹಂಚಿನಾಳ

ಧಾರವಾಡದ ಜ್ಞಾನಯೋಗಿ ವಿಧ್ಯಾಸಂಸ್ಥೆ ನವಲಗುಂದ ತಾಲೂಕಿನ ಯುವ ಮುಖಂಡ ಮಾಲತೇಶ ಹಂಚಿನಾಳ ಅವರಿಗೆ ರಾಜ್ಯ ಮಟ್ಟದ ” ಗಾಣಿಗ ರತ್ನ ” ಪ್ರಶಸ್ತಿ ಘೋಷಣೆ ಮಾಡಿದೆ. 

ಮೊರಬ ಗ್ರಾಮದ ಮಾಲತೇಶ ಹಂಚಿನಾಳ ಕಾಂಗ್ರೇಸ್ ಮುಖಂಡರಾಗಿದ್ದು, ಅವರ  ತಂದೆ ಈ ಹಿಂದೆ ಮೊರಬ ಜಿಲ್ಲಾ ಪಂಚಾಯತ ಕ್ಷೇತ್ರದ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಸಕ್ರಿಯ ರಾಜಕಾರಣದಲ್ಲಿರುವ ಮಾಲತೇಶ, ಸಾಮಾಜಿಕ ಕ್ಷೇತ್ರದಲ್ಲಿಯೂ ಹೆಸರು ಮಾಡಿದ್ದಾರೆ. 

Karnataka Files
Author: Karnataka Files

Leave a Comment

RELATED LATEST NEWS

Top Headlines

ಪಿಎಸ್ಐ ನಾಸಿರ್ ಹುಸೇನ್ ನಿಧನಕ್ಕೆ ಕಂಬನಿ ಮಿಡಿದ ಉಡುಪಿ ಜಿಲ್ಲೆ

ಒಬ್ಬ ಪೊಲೀಸ್ ಅಧಿಕಾರಿಯ ಅಕಾಲಿಕ ನಿಧನಕ್ಕೆ, ಅದರಲ್ಲೂ ಮುಸ್ಲಿಂ ಸಮುದಾಯಕ್ಕೆ ಸೇರಿದ್ದ ಪಿಎಸ್ಐ ನಾಸಿರ ಹುಸೇನ್ ನಿಧನಕ್ಕೆ ಉಡುಪಿ ಜಿಲ್ಲೆಯ ಜನ ಕಂಬನಿ ಮಿಡಿದಿದ್ದಾರೆ. ಕುಂದಾಪುರ ಗ್ರಾಮೀಣ

Live Cricket

error: Content is protected !!