Download Our App

Follow us

Home » ಕಾನೂನು » ಅಣ್ಣಿಗೇರಿ ಉಗ್ರಾಣ ಕಳ್ಳತನ ಪ್ರಕರಣ. ಕದ್ದ ಮಾಲು ಗದಗಿಗೆ ರವಾನೆ. ಕರ್ನಾಟಕ ಫೈಲ್ಸ್ ನಲ್ಲಿ ಸ್ಫೋಟಕ ಮಾಹಿತಿ

ಅಣ್ಣಿಗೇರಿ ಉಗ್ರಾಣ ಕಳ್ಳತನ ಪ್ರಕರಣ. ಕದ್ದ ಮಾಲು ಗದಗಿಗೆ ರವಾನೆ. ಕರ್ನಾಟಕ ಫೈಲ್ಸ್ ನಲ್ಲಿ ಸ್ಫೋಟಕ ಮಾಹಿತಿ

ಅಣ್ಣಿಗೇರಿಯ ಉಗ್ರಾಣದಲ್ಲಿ ನಡೆದ ಕಡ್ಲಿ ಹಾಗೂ ಹೆಸರು ಕಳ್ಳತನ ಪ್ರಕರಣದ ಒಂದಿಷ್ಟು ಸ್ಪೋಟಕ ಮಾಹಿತಿ ಕರ್ನಾಟಕ ಫೈಲ್ಸ್ ಗೆ ಲಭ್ಯವಾಗಿವೆ. 

ಉಗ್ರಾಣದ ಮ್ಯಾನೇಜರ, ಕಡಲೆ ಹಾಗೂ ಹೆಸರನ್ನು ಗದಗಗೆ ರವಾನೆ ಮಾಡಿರುವದಾಗಿ ಬಾಯಿಬಿಟ್ಟಿದ್ದಾನೆ. 

ಅಣ್ಣಿಗೇರಿಯ ಉಗ್ರಾಣದಲ್ಲಿದ್ದ 1100 ಚೀಲ ಕಡಲೆ ಗದುಗಿನ ಗುರುರಾಜ ಹಾಗೂ ಶಿದ್ಲಿಂಗ ಎಂಬುವವರಿಗೆ ಮಾರಾಟ ಮಾಡಿರುವದಾಗಿ ತಿಳಿದು ಬಂದಿದೆ. 

ಗುರುರಾಜ ಹಾಗೂ ಶಿದ್ಲಿಂಗ ಎಂಬುವವರಿಗೆ ಶಂಬು ಅನ್ನುವ ಮಧ್ಯವರ್ತಿ ಮಾರಾಟ ಮಾಡಿಸಿರುವದು ಬೆಳಕಿಗೆ ಬಂದಿದೆ. 

ರೈತರ ಮಾಲು ಎಂದು ಖರೀದಿ ಮಾಡಿರುವದಾಗಿ ಶಿದ್ಲಿಂಗ ಹಾಗೂ ಗುರುರಾಜ ಟ್ರೇಡರ್ಸ್ ಮಾಲೀಕರು ಹೇಳಿದ್ದು, ಯಾರ ವಾಹನದಲ್ಲಿ ಕಳ್ಳತನವಾದ ಕಡಲೆ ರವಾನೆ ಮಾಡಲಾಗಿತ್ತು ಅನ್ನೋದು ಬಹಿರಂಗವಾಗಬೇಕಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ರಾಜ್ಯಸಭೆಗೆ ಕರ್ನಾಟಕದಿಂದ ಕಾಂಗ್ರೇಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ : ಮನ್ಸೂರ್ ಅಲಿ ಖಾನ್ ಗೆ ಟಿಕೇಟ್ ಘೋಷಣೆ

ಕರ್ನಾಟಕದಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಕಾಂಗ್ರೇಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಿದೆ. ಕರ್ನಾಟಕದಿಂದ ಅಖಿಲ ಭಾರತ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪವನ ಖೇರಾ ಹಾಗೂ

Live Cricket

error: Content is protected !!