ಹುಬ್ಬಳ್ಳಿಯ ಉಣಕಲ್ ವ್ಯಾಪ್ತಿಯಲ್ಲಿನ ಅಯ್ಯಪ್ಪನ ಸನ್ನಿಧಿಯಲ್ಲಿ ನಡೆದ ದುರಂತದಲ್ಲಿ ಸಾವಿನ ಸಂಖ್ಯೆ 7 ಕ್ಕೇ ಏರಿಕೆಯಾಗಿದೆ.
ಇವರೆಗೆ 7 ಜನ ಅಯ್ಯಪ್ಪ ಮಾಲಾಧಾರಿಗಳು ಮೃತಪಟ್ಟಿದ್ದಾರೆ. ಈಗಷ್ಟೆ 26 ವರ್ಷದ ತೇಜಸ್ ಸುತಾರೆ ಎಂಬ ಅಯ್ಯಪ್ಪ ಮಾಲಾಧಾರಿ ಕೊನೆಯುಸಿರೆಳೆದಿದ್ದಾರೆ.
Author: Karnataka Files
Post Views: 10





