Download Our App

Follow us

Home » ಕಾನೂನು » ಬಳ್ಳಾರಿ ಪಾಲಿಕೆ ಸದಸ್ಯ ಆಸೀಫ್ ಮೇಲೆ ದೂರು ಧಾಖಲು

ಬಳ್ಳಾರಿ ಪಾಲಿಕೆ ಸದಸ್ಯ ಆಸೀಫ್ ಮೇಲೆ ದೂರು ಧಾಖಲು

ಬಳ್ಳಾರಿಯ ಮಹಾನಗರ ಪಾಲಿಕೆ ಸದಸ್ಯ ಎಂ.ಡಿ.ಆಸಿಫ್ ಮೇಲೆ ದೂರು ದಾಖಲಾಗಿದೆ ಎಂದು ಬಳ್ಳಾರಿ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್‍ಕುಮಾರ್ ಬಂಡಾರು ಅವರು ತಿಳಿಸಿದ್ದಾರೆ. ಅಹ್ಮದ್ ಹುಸೇನ್ ಎಂಬುವವರ ಸಂಬಂಧಿಕರು ದೂರು ನೀಡಿದ ಹಿನ್ನೆಲೆಯಲ್ಲಿ ಪಾಲಿಕೆ ಸದಸ್ಯ ಆಸಿಫ್ ಅವರ ವಿರುದ್ಧ ದೂರು ದಾಖಲಾಗಿದೆ.

ಹ್ಮದ್ ಹುಸೇನ್ ಅವರು ಆತ್ಮಹತ್ಯೆಗೆ ಯತ್ನಿಸಿದ್ದು, ಈ ಆತ್ಮಹತ್ಯೆಗೆ ಆಸಿಫ್ ಅವರ ವರ್ತನೆಯೇ ಕಾರಣ ಎಂದು ಎಸ್‍ಪಿ ಅವರು ತಿಳಿಸಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ಅಹ್ಮದ್ ಹುಸೇನ್ ಅವರ ಪತ್ನಿಯೊಂದಿಗೆ ಪಾಲಿಕೆ ಸದಸ್ಯ ಆಸಿಫ್ ಆತ್ಮೀಯತೆಯನ್ನು ಹೊಂದಿದ್ದರು. ಈ ಆತ್ಮೀಯತೆಯೇ ಅಹ್ಮದ್ ಹುಸೇನ್ ಅವರ ಆತ್ಮಹತ್ಯೆಗೆ ಕಾರಣ ಎಂದು ಅಹ್ಮದ್ ಹುಸೇನ್ ಸಂಬಂಧಿಕರು ದೂರಿನಲ್ಲಿ ಉಲ್ಲೇಖಿಸಿರುವುದಾಗಿ ಅವರು ಎಸ್ ಪಿ ತಿಳಿಸಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಪೊಲೀಸ್ ನೇಮಕಾತಿ ವಯೋಮಿತಿ ಹೆಚ್ಚಳಕ್ಕೆ ಆಗ್ರಹಿಸಿ ನಾಳೆ ಬೃಹತ್ ಪ್ರತಿಭಟನೆ ಇನ್ ಸೈಡ್ ಸ್ಟೋರಿ. ಓದಲೇಬೇಕಾದ ಸ್ಟೋರಿ.

ಪೊಲೀಸ್ ಪೇದೆ ನೇಮಕಾತಿ ವಯೋಮಿತಿ ಹೆಚ್ಚಳಕ್ಕೆ ಆಗ್ರಹಿಸಿ ನಾಳೆ ಧಾರವಾಡದಲ್ಲಿ ವಿವಿಧ ಸಂಘಟನೆಗಳು ಕರೆ ಕೊಟ್ಟಿರುವ ಧಾರವಾಡ ಚಲೋ ಬೃಹತ್ ಪ್ರತಿಭಟನೆ ನಡೆಯಲಿದೆ. ಧಾರವಾಡ ವಿದ್ಯಾಕಾಶಿ ಎಂದು

Live Cricket

error: Content is protected !!