Download Our App

Follow us

Home » ಹಬ್ಬಗಳು » ಹಿಂದೂ ಸಮಾಜ ಕೆಣಕಿದರೆ, ಮಸೀದಿಯಲ್ಲಿ ಗಣೇಶ. ಮುತಾಲಿಕ್ ಎಚ್ಚರಿಕೆ

ಹಿಂದೂ ಸಮಾಜ ಕೆಣಕಿದರೆ, ಮಸೀದಿಯಲ್ಲಿ ಗಣೇಶ. ಮುತಾಲಿಕ್ ಎಚ್ಚರಿಕೆ

ಹುಬ್ಬಳ್ಳಿ ಈದ್ಗ ಮೈದಾನದಲ್ಲಿ ಗಣೇಶ ಪ್ರತಿಷ್ಟಾಪನೆ ಮಾಡಿದ್ದೇವೆ. ಶಾಂತಿ ರೀತಿಯಿಂದ ಹಬ್ಬ ಆಚರಣೆ ಮಾಡಿದ್ದೇವೆ. ಹುಬ್ಬಳ್ಳಿ ಅಂಜುಮನ್ ಸಂಸ್ಥೆ ಮತ್ತೆ ಕಿರಿಕ್ ಮಾಡಿದರೆ, ಮಸೀದಿಯಲ್ಲಿ ಗಣೇಶನನ್ನು ಪ್ರತಿಷ್ಟಾಪನೆ ಮಾಡುವ ತಾಕತ್ತು ನಮಗಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ಎಚ್ಚರಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಈದ್ಗ ಗಣೇಶನ ವಿಸರ್ಜನೆಗೆ ಬಂದಿರುವ ಮುತಾಲಿಕ್, ಹಿಂದೂ ಸಮಾಜ ಜಾಗೃತಿಯಾಗಿದೆ ಎಂದು ತಿಳಿಸಿದರು. ಮೈದಾನ ಪಾಲಿಕೆಯ ಆಸ್ತಿ ಎಂದು ನ್ಯಾಯಾಲಯ ಹೇಳಿದರು, ಯೂಸುಫ ಸವಣೂರು ಕೋರ್ಟಗೆ ಹೋಗುವದಾಗಿ ಹೇಳಿದ್ದು, ನಾವು ಸಹ ಮೈದಾನದಲ್ಲಿ ನಮಾಜ ಮಾಡಲು ಅವಕಾಶ ಕೊಡದಿರುವಂತೆ ಕೋರ್ಟಗೆ ಹೋಗುವದಾಗಿ ತಿಳಿಸಿದರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ರಾಜ್ಯಸಭೆಗೆ ಕರ್ನಾಟಕದಿಂದ ಕಾಂಗ್ರೇಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ : ಮನ್ಸೂರ್ ಅಲಿ ಖಾನ್ ಗೆ ಟಿಕೇಟ್ ಘೋಷಣೆ

ಕರ್ನಾಟಕದಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಕಾಂಗ್ರೇಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಿದೆ. ಕರ್ನಾಟಕದಿಂದ ಅಖಿಲ ಭಾರತ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪವನ ಖೇರಾ ಹಾಗೂ

Live Cricket

error: Content is protected !!