Download Our App

Follow us

Home » ರಾಜಕೀಯ » ಜನಸಂಖ್ಯೆ ಜಾಸ್ತಿಯಾಗಿದೆರೀ, ಮಧ್ಯದಂಗಡಿ ಕಡಿಮೆ ಇವೆ. ಕುಡಿಯೋರಿಗೆ ಮಧ್ಯ ಸರಳವಾಗಿ ಸಿಕ್ತಾಯಿಲ್ಲ. ಅವರ ಕಡೆನೂ ಗಮನ ಕೊಡ್ಬೇಕಲ್ಲ……

ಜನಸಂಖ್ಯೆ ಜಾಸ್ತಿಯಾಗಿದೆರೀ, ಮಧ್ಯದಂಗಡಿ ಕಡಿಮೆ ಇವೆ. ಕುಡಿಯೋರಿಗೆ ಮಧ್ಯ ಸರಳವಾಗಿ ಸಿಕ್ತಾಯಿಲ್ಲ. ಅವರ ಕಡೆನೂ ಗಮನ ಕೊಡ್ಬೇಕಲ್ಲ……

ಜನಸಂಖ್ಯೆ ಜಾಸ್ತಿಯಾಗಿದೆ. ಮಧ್ಯದ ಅಂಗಡಿಗಳ ಸಂಖ್ಯೆ ಕಡಿಮೆ ಇದೆ. ಮಧ್ಯ ಸೇವಿಸುವವರ ಬಗ್ಗೆಯೂ ಕಾಳಜಿ ಮಾಡಬೇಕಲ್ಲ. ಎಂದು ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ತಿಳಿಸಿದ್ದಾರೆ. ಬಾಗಲಕೋಟದಲ್ಲಿ ಮಾತನಾಡಿದ ಅವರು, ಹೊಸ ಅಂಗಡಿ ಆರಂಭಿಸಿದರೆ, ಹೆಚ್ಚು ಕುಡಿತಾರಾ ಎಂದು ಪ್ರಶ್ನಿಸಿದರು.

ಆರೋಗ್ಯ ಸಚಿವ ದಿನೇಶ ಗುಂಡುರಾವ, ತಂಬಾಕು, ಸಿಗರೇಟ್ ಸೇರಿದಂತೆ ಮಾದಕ ಸೇವನೆಗೆ ಕಡಿವಾಣ ಹಾಕುತ್ತಿದ್ದರೆ, ಮತ್ತೊಂದೆಡೆ ಅಬಕಾರಿ ಸಚಿವರಿಗೆ ಮಧ್ಯಪ್ರಿಯರ ಹಿತಾಸಕ್ತಿ ಮುಖ್ಯವಾಗಿದೆ. ಸರ್ಕಾರ ಗ್ಯಾರೆಂಟಿ ಯೋಜನೆಗಳಿಗೆ ಹಣ ಹೊಂದಿಸಲು, ಹೆಚ್ಚುವರಿ ಮಧ್ಯದ ಅಂಗಡಿ ತೆರೆಯಲು ಮುಂದಾಗಿದೆ ಎಂದು ಆರೋಪಿಸಿವೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಪೊಲೀಸ್ ನೇಮಕಾತಿ ವಯೋಮಿತಿ ಹೆಚ್ಚಳಕ್ಕೆ ಆಗ್ರಹಿಸಿ ನಾಳೆ ಬೃಹತ್ ಪ್ರತಿಭಟನೆ ಇನ್ ಸೈಡ್ ಸ್ಟೋರಿ. ಓದಲೇಬೇಕಾದ ಸ್ಟೋರಿ.

ಪೊಲೀಸ್ ಪೇದೆ ನೇಮಕಾತಿ ವಯೋಮಿತಿ ಹೆಚ್ಚಳಕ್ಕೆ ಆಗ್ರಹಿಸಿ ನಾಳೆ ಧಾರವಾಡದಲ್ಲಿ ವಿವಿಧ ಸಂಘಟನೆಗಳು ಕರೆ ಕೊಟ್ಟಿರುವ ಧಾರವಾಡ ಚಲೋ ಬೃಹತ್ ಪ್ರತಿಭಟನೆ ನಡೆಯಲಿದೆ. ಧಾರವಾಡ ವಿದ್ಯಾಕಾಶಿ ಎಂದು

Live Cricket

error: Content is protected !!