Download Our App

Follow us

Home » ರಾಜಕೀಯ » ನಾವು ” ಸನಾತನಿಗಳಲ್ಲ ” ಅಭಿಯಾನಕ್ಕೆ ಮುಂದಾದ ಭಗವಾನ್.

ನಾವು ” ಸನಾತನಿಗಳಲ್ಲ ” ಅಭಿಯಾನಕ್ಕೆ ಮುಂದಾದ ಭಗವಾನ್.

ಸನಾತನ ಎಂಬುದು ಸಂವಿಧಾನಕ್ಕೆ ವಿರುದ್ಧವಾಗಿದೆ. ಸನಾತನ ಎಂಬುದು ಬ್ರಾಹ್ಮಣ ಧರ್ಮ, ನಮ್ಮ ಸಂವಿಧಾನ ಸಮಾನತೆ ಸಾರಿದೆ ಎಂದು ವಿಚಾರವಾದಿ ಕೆ ಎಸ್ ಭಗವಾನ ತಿಳಿಸಿದ್ದಾರೆ. ಸನಾತನ ಧರ್ಮ ಕೇವಲ ಬ್ರಾಹ್ಮಣರನ್ನು ಉಚ್ಚ ಸ್ಥಾನದಲ್ಲಿ ನೋಡಿದ್ದು, ಉಳಿದವರನ್ನು ಕೀಳುಮಟ್ಟದಲ್ಲಿ ನೋಡುತ್ತದೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ. ರಾಜ್ಯದಾಧ್ಯಂತ ನಾವು ಸನಾತನಿಗಳಲ್ಲ ಎಂಬ ಅಭಿಯಾನ ಆರಂಭಿಸುವದಾಗಿ ಕೆ ಎಸ್ ಭಗವಾನ ಹೇಳಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ ಶಾಸಕ ವಿನಯ ಕುಲಕರ್ಣಿ

ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರು ಜಾಮೀನಿನ ಮೇಲೆ ಬಂದ ನಂತರ ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ

Live Cricket

error: Content is protected !!