Download Our App

Follow us

Home » ರಾಜಕೀಯ » ಹಿಂದು ಧರ್ಮ ಒಡೆಯದಿರಿ, ರಾಜಕೀಯದಿಂದ ದೂರವಿರಿ. ದಿಂಗಾಲೇಶ್ವರ ಶ್ರೀಗಳಿಗೆ ಜೋಶಿ ಬ್ರಿಗೇಡ್ ಮನವಿ

ಹಿಂದು ಧರ್ಮ ಒಡೆಯದಿರಿ, ರಾಜಕೀಯದಿಂದ ದೂರವಿರಿ. ದಿಂಗಾಲೇಶ್ವರ ಶ್ರೀಗಳಿಗೆ ಜೋಶಿ ಬ್ರಿಗೇಡ್ ಮನವಿ

ಫಕೀರ ದಿಂಗಾಲೇಶ್ವರ ಶ್ರೀಗಳು ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಅಂದಿದ್ದೆ ತಡ. ಧಾರವಾಡ ಜಿಲ್ಲೆಯ ರಾಜಕಾರಣ ಗರಿಗೆದರಿ ನಿಂತಿದೆ.

ಬಿಜೆಪಿ ಅಭ್ಯರ್ಥಿ ಪ್ರಲ್ಲಾದ ಜೋಶಿ ವಿರುದ್ಧ ಗಂಭೀರ ಆರೋಪ ಮಾಡಿರುವ ದಿಂಗಾಲೇಶ್ವರ ಶ್ರೀಗಳಿಗೆ ಪ್ರಲ್ಲಾಡ ಜೋಶಿ ಬ್ರಿಗೇಡ್ ಸ್ಪಷ್ಟಿಕರಣ ನೀಡಿದೆ. ಶ್ರೀಗಳು ಆರೋಪಿಸಿರುವ ಎಲ್ಲ ಆರೋಪಗಳಿಗೆ ಉತ್ತರ ಕೊಟ್ಟಿರುವ ಪ್ರಲ್ಲಾದ ಜೋಶಿ ಬ್ರಿಗೇಡ್, ರಾಜಕೀಯದಿಂದ ದೂರವಿರುವಂತೆ ಮತ್ತು ಹಿಂದು ಧರ್ಮ ಒಡೆಯದಂತೆ ಮನವಿ ಮಾಡಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮನವಿ ಮಾಡಿರುವ ಪ್ರಲ್ಲಾದ ಜೋಶಿ ಬ್ರಿಗೇಡ್, ಜೋಶಿಯವರು ಮಾಡಿರುವ ಕೆಲಸಗಳನ್ನು ಪಟ್ಟಿ ಮಾಡಿ, ಸ್ಪಷ್ಟಿಕರಣ ಕೊಟ್ಟಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ ಶಾಸಕ ವಿನಯ ಕುಲಕರ್ಣಿ

ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರು ಜಾಮೀನಿನ ಮೇಲೆ ಬಂದ ನಂತರ ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ

Live Cricket

error: Content is protected !!