Download Our App

Follow us

Home » ಕರ್ನಾಟಕ » ನ್ಯೂಸ್ ಫಸ್ಟ್ ಕನ್ನಡ ಸಿಇಓ ಎಸ್ ರವಿಕುಮಾರರ ಎಜೆಂಟ್ ೦೦1 ತಪ್ಪದೇ ನೋಡಿ

ನ್ಯೂಸ್ ಫಸ್ಟ್ ಕನ್ನಡ ಸಿಇಓ ಎಸ್ ರವಿಕುಮಾರರ ಎಜೆಂಟ್ ೦೦1 ತಪ್ಪದೇ ನೋಡಿ

ನಾವಿವತ್ತು ಸುರಕ್ಷಿತವಾಗಿದ್ದೀವಿ .. ನೆಮ್ಮದಿಯಾಗಿದಿವಿ ಅಂದ್ರೆ ಅದಕ್ಕೆ ಗಡಿಯಲ್ಲಿ ನಮಗಾಗಿ ಹಗಲಿರುಳು ಹೋರಾಡ್ತಿರೋ ಸೈನಿಕರು.. ಹಾಗೆನೇ ದೇಶದ ಸುರಕ್ಷತೆಗಾಗಿ ತಮ್ಮ ವಯಕ್ತಿಕ ಬದುಕನ್ನು ತ್ಯಾಗ ಮಾಡಿ, ತೆರೆಮರೆಯಲ್ಲೇ ದೇಶಸೇವೆ ಮಾಡ್ತಿರೋರು ಸಿಕ್ರೇಟ್ ಏಜೆಂಟ್ ಗಳು. ಚಾಲೆಂಜಿಂಗ್ ಸನ್ನಿವೇಶಗಳಲ್ಲಿ ದೇಶಕ್ಕಾಗಿ ಪ್ರಾಣವನ್ನೇ ಮುಡುಪಾಗಿಟ್ಟ ಸಿಕ್ರೇಟ್ ಏಜೆಂಟ್ ಗಳ ಬದುಕಿನ ವಿಶೇಷ ಕಾರ್ಯಕ್ರಮ ಏಜೆಂಟ್- 001. 

ದಿ ಲೀಡರ್ ಖ್ಯಾತಿಯ ನಿರೂಪಕ, ನ್ಯೂಸ್ ಫಸ್ಟ್ ಕನ್ನಡ ಸಿಇಓ ಎಸ್ ರವಿಕುಮಾರ. ಎಜೆಂಟ್ ೦೦1 ಕಾರ್ಯಕ್ರಮ ನಿರೂಪಿಸಿದ್ದಾರೆ.. ಅತ್ಯಂತ ಕುತುಹಲಕಾರಿ ಈ ಕಾರ್ಯಕ್ರಮವನ್ನು ಅಧುನಿಕ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿದೆ. ದೇಶದ ಪ್ರತಿಯೊಬ್ಬ ಪ್ರಜೆಯೂ ನೋಡಲೇಬೇಕಾದ ಈ ಕಾರ್ಯಕ್ರಮ ಪ್ರತಿ ಶನಿವಾರ ಸಂಜೆ 7 ಗಂಟೆಗೆ ಹಾಗೂ ಭಾನುವಾರ ಬೆಳಿಗ್ಗೆ 11 ಗಂಟೆಗೆ ನ್ಯೂಸ್ ಫಸ್ಟ್ ಕನ್ನಡದಲ್ಲಿ ಪ್ರಸಾರವಾಗಲಿದೆ.. ತಪ್ಪದೇ ವೀಕ್ಷಿಸಿ…

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಪೊಲೀಸ್ ನೇಮಕಾತಿ ವಯೋಮಿತಿ ಹೆಚ್ಚಳಕ್ಕೆ ಆಗ್ರಹಿಸಿ ನಾಳೆ ಬೃಹತ್ ಪ್ರತಿಭಟನೆ ಇನ್ ಸೈಡ್ ಸ್ಟೋರಿ. ಓದಲೇಬೇಕಾದ ಸ್ಟೋರಿ.

ಪೊಲೀಸ್ ಪೇದೆ ನೇಮಕಾತಿ ವಯೋಮಿತಿ ಹೆಚ್ಚಳಕ್ಕೆ ಆಗ್ರಹಿಸಿ ನಾಳೆ ಧಾರವಾಡದಲ್ಲಿ ವಿವಿಧ ಸಂಘಟನೆಗಳು ಕರೆ ಕೊಟ್ಟಿರುವ ಧಾರವಾಡ ಚಲೋ ಬೃಹತ್ ಪ್ರತಿಭಟನೆ ನಡೆಯಲಿದೆ. ಧಾರವಾಡ ವಿದ್ಯಾಕಾಶಿ ಎಂದು

Live Cricket

error: Content is protected !!