Download Our App

Follow us

Home » ಕರ್ನಾಟಕ » ಧಾರವಾಡ ಜಿಲ್ಲೆಗೆ ಬಂದ ಕಿತ್ತೂರು ಉತ್ಸವ ಜ್ಯೋತಿ

ಧಾರವಾಡ ಜಿಲ್ಲೆಗೆ ಬಂದ ಕಿತ್ತೂರು ಉತ್ಸವ ಜ್ಯೋತಿ

ಐತಿಹಾಸಿಕ ಕಿತ್ತೂರ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಕಿತ್ತೂರ ಉತ್ಸವ ಜ್ಯೋತಿ ಇಂದು ಧಾರವಾಡ ಜಿಲ್ಲೆ ಪ್ರವೇಶಿಸಿತು. 

ಹಾರೋಬೆಳವಡಿ ಗ್ರಾಮದಲ್ಲಿ ಕಿತ್ತೂರ ಉತ್ಸವ ಜ್ಯೋತಿಗೆ ಸ್ವಾಗತ ಕೋರಲಾಯಿತು. 

ತಹಸೀಲ್ದಾರ್ ಹೂಗಾರ, ಕಾಂಗ್ರೇಸ್ ತಾಲೂಕ ಅಧ್ಯಕ್ಷ ಈಶ್ವರ ಶಿವಳ್ಳಿ ಸೇರಿದಂತೆ ಅನೇಕರು ಹಾರೋಬೆಳವಡಿ ಬಳಿ ಜ್ಯೋತಿಯನ್ನು ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ್ಯೆ ಕಾಳವ್ವ ಬಡಿಗೇರ, ಕಾಶಮ್ಮ ಹೊರಗಿನಮಠ, ಈರಣ್ಣ ಏಣಗಿ,ಶಿವಾನಂದ‌ ಬೆಡಸೂರ, ಶಾಂತವ್ವ ಕನಾಜಿ, ಮಹೇಶ ಅಂಗಡಿ, ಶಂಕರ ತೋಟಗೇರ, ಚಂದ್ರಯ್ಯ ಶಿದ್ಧಗಿರಿಮಠ, ಈರಪ್ಪ ಕನಾಜಿ ಸೇರಿದಂತೆ ಹಲವರಿದ್ದರು

Karnataka Files
Author: Karnataka Files

Leave a Comment

RELATED LATEST NEWS

Top Headlines

ಪಿಎಸ್ಐ ನಾಸಿರ್ ಹುಸೇನ್ ನಿಧನಕ್ಕೆ ಕಂಬನಿ ಮಿಡಿದ ಉಡುಪಿ ಜಿಲ್ಲೆ

ಒಬ್ಬ ಪೊಲೀಸ್ ಅಧಿಕಾರಿಯ ಅಕಾಲಿಕ ನಿಧನಕ್ಕೆ, ಅದರಲ್ಲೂ ಮುಸ್ಲಿಂ ಸಮುದಾಯಕ್ಕೆ ಸೇರಿದ್ದ ಪಿಎಸ್ಐ ನಾಸಿರ ಹುಸೇನ್ ನಿಧನಕ್ಕೆ ಉಡುಪಿ ಜಿಲ್ಲೆಯ ಜನ ಕಂಬನಿ ಮಿಡಿದಿದ್ದಾರೆ. ಕುಂದಾಪುರ ಗ್ರಾಮೀಣ

Live Cricket

error: Content is protected !!