Download Our App

Follow us

Home » ಭಾರತ » ನನ್ನನ್ನು ಎನ್ಕೌಂಟರ್ ಮಾಡಬೇಡಿ. ನನ್ನನ್ನು ಕ್ಷಮಿಸಿ ಎಂದ ಕಿರಾತಕ. ಯೋಗಿ ಎದುರು ಮಂಡಿಯೂರಿದ ಅಂಕಿತ್

ನನ್ನನ್ನು ಎನ್ಕೌಂಟರ್ ಮಾಡಬೇಡಿ. ನನ್ನನ್ನು ಕ್ಷಮಿಸಿ ಎಂದ ಕಿರಾತಕ. ಯೋಗಿ ಎದುರು ಮಂಡಿಯೂರಿದ ಅಂಕಿತ್

ಉತ್ತರ ಪ್ರದೇಶದಲ್ಲಿ 2 ದಿನಗಳಲ್ಲಿ 5 ಎನ್‌ಕೌಂಟರ್‌ ಗಳನ್ನು ಮಾಡಲಾಗಿದ್ದು, ನನ್ನನ್ನು ಎನ್ಕೌಂಟರ್ ಮಾಡಬೇಡಿ, ನನ್ನನ್ನು ಕ್ಷಮಿಸಿ, ನಾನು ಪೋಲಿಸ್ ಠಾಣೆಗೆ ಶರಣಾಗುವದಾಗಿ ಅಪಹರಣಕಾರ ಅಂಕಿತ್ ಮನವಿ ಮಾಡಿದ್ದಾನೆ.

ನಟ ಮುಷ್ತಾಕ್ ಖಾನ್ ಮತ್ತು ಹಾಸ್ಯನಟ ಸುನೀಲ್ ಪಾಲ್ ಅವರ ಅಪಹರಣಕಾರ ಅಂಕಿತ್ ಪಹಾರಿ ಮನವಿ ಮಾಡಿದ್ದು, ಅಂಕಿತ್ ಬಿಜ್ನೋರ್ ಪೊಲೀಸ್ ಠಾಣೆಗೆ ತಲುಪಿ ಶರಣಾಗಿದ್ದಾನೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ರಾಜ್ಯಸಭೆಗೆ ಕರ್ನಾಟಕದಿಂದ ಕಾಂಗ್ರೇಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ : ಮನ್ಸೂರ್ ಅಲಿ ಖಾನ್ ಗೆ ಟಿಕೇಟ್ ಘೋಷಣೆ

ಕರ್ನಾಟಕದಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಕಾಂಗ್ರೇಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಿದೆ. ಕರ್ನಾಟಕದಿಂದ ಅಖಿಲ ಭಾರತ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪವನ ಖೇರಾ ಹಾಗೂ

Live Cricket

error: Content is protected !!