ಶೈಕ್ಷಣಿಕ ನಗರಿ ಧಾರವಾಡ ಹಲವು ವೈಶಿಷ್ಟತೆಗಳಿಂದ ಕೂಡಿದೆ.

ವಿದ್ಯಾರ್ಜನೆಗೆ ಪ್ರತಿ ವರ್ಷ 50 ಸಾವಿರ ವಿದ್ಯಾರ್ಥಿಗಳು ಧಾರವಾಡಕ್ಕೆ ಬರುತ್ತಾರೆ. ಕೆ ಸಿ ಡಿ ಇಂದ ಸಪ್ತಾಪುರ ಭಾವಿವರೆಗಿನ ರಸ್ತೆ ತೆಗ್ಗುಗಳಿಂದ ಕೂಡಿದ್ದರಿಂದ ವಿಧ್ಯಾರ್ಥಿಗಳು ಹಾಗೂ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಹೋಗಬೇಕಿತ್ತು.

ಕರ್ನಾಟಕ ಫೈಲ್ಸ್ ಹಾಳಾದ ರಸ್ತೆಯ ಬಗ್ಗೆ ಸುದ್ದಿ ಬಿತ್ತರಿಸಿದ ಬಳಿಕ ಎಚ್ಚೆತ್ತುಕೊಂಡ ಲೋಕೋಪಯೋಗಿ ಇಲಾಖೆ, ಆ ರಸ್ತೆಗೆ ಡಾಂಬರಿಕರಣ ಮಾಡಿದೆ.
ಈ ಮೂಲಕ ಕರ್ನಾಟಕ ಫೈಲ್ಸ್ ಸುದ್ದಿ ಫಲಶೃತಿಗೊಂಡಿದೆ.
Author: Karnataka Files
Post Views: 8





