Download Our App

Follow us

Home » ಕಾನೂನು » ಧಾರವಾಡ ಪ್ರತ್ತೈಕ್ ಪಾಲಿಕೆ ಹೋರಾಟ : ಉಪವಾಸ ಕುಳಿತ ಬಿಜೆಪಿ ಯುವ ನಾಯಕರು

ಧಾರವಾಡ ಪ್ರತ್ತೈಕ್ ಪಾಲಿಕೆ ಹೋರಾಟ : ಉಪವಾಸ ಕುಳಿತ ಬಿಜೆಪಿ ಯುವ ನಾಯಕರು

ಧಾರವಾಡದಲ್ಲಿ ಪ್ರತ್ತೈಕ್ ಪಾಲಿಕೆಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ಇದೀಗ ಎಲ್ಲ ಪಕ್ಷಗಳ ನಾಯಕರು ಧುಮುಕಿದ್ದು, ಹೋರಾಟಕ್ಕೆ ಶಕ್ತಿ ಬಂದಿದೆ.

ಇಂದು ಬಿಜೆಪಿಯ ಯುವ ನಾಯಕರಾದ ಸದಾಶಿವ ಭಜಂತ್ರಿ, ನಾಗರಾಜ ನಾಯ್ಕ್, ಶಫಿ ಬಿಜಾಪುರಿ, ನಾಗೇಶ ಮಾಳಗಿ, ದತ್ತಗುರು ವಾಡಕರ ಉಪವಾಸ ಕುಳಿತಿದ್ದಾರೆ. 

ಬಿಜೆಪಿ, ಕಾಂಗ್ರೇಸ್, ಜೆಡಿಎಸ್ ಸೇರಿದಂತೆ, ಅನೇಕ ಸಂಘಟನೆಗಳು ವ್ಯಾಪಕ ಬೆಂಬಲ ವ್ಯಕ್ತಪಡಿಸಿದ್ದು, ಹಿರಿಯ ಹೋರಾಟಗಾರ ಬಿ ಡಿ ಹಿರೇಮಠ, ಮನೋಜ ಪಾಟೀಲ, ವೆಂಕಟೇಶ ಮಾಚಕ ನೂರು, ಮಹಾದೇವ ಹೊರಟ್ಟಿ, ಶಿವಶಂಕರ ಹಂಪಣ್ಣವರ ಇದರ ನೇತೃತ್ವ ವಹಿಸಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ರಾಜ್ಯಸಭೆಗೆ ಕರ್ನಾಟಕದಿಂದ ಕಾಂಗ್ರೇಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ : ಮನ್ಸೂರ್ ಅಲಿ ಖಾನ್ ಗೆ ಟಿಕೇಟ್ ಘೋಷಣೆ

ಕರ್ನಾಟಕದಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಕಾಂಗ್ರೇಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಿದೆ. ಕರ್ನಾಟಕದಿಂದ ಅಖಿಲ ಭಾರತ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪವನ ಖೇರಾ ಹಾಗೂ

Live Cricket

error: Content is protected !!