ಧಾರವಾಡ ಪ್ರತ್ತೈಕ ಪಾಲಿಕೆಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.
ಧಾರವಾಡದಲ್ಲಿರುವ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸ್ವಯಂಪ್ರೇರಿತವಾಗಿ ಹೋರಾಟದಲ್ಲಿ ಧುಮುಕಿ, ಹೋರಾಟಕ್ಕೆ ಶಕ್ತಿ ತುಂಬಿದ್ದಾರೆ.
ಇಂದು ಗುರುರಾಜ ಕಾತೆನ್ನವರ್, ರವಿ ಭಾಂಡೆ, ಶ್ರೀಧರ್ ಶೇಟ್, ನೀಲಕುಮಾರ್, ಮೋಹನ್ ಗೌಲಿ, ಲಕ್ಷ್ಮಣ ಟೋಪೋಜಿ, ಮಾರುತಿ ಇಳಗೇರ, ಮಲ್ಲಪ್ಪ ಹಡಪದ ಎಂಬುವವರು ಉಪವಾಸ ಕುಳಿತಿದ್ದಾರೆ.
ಅನಾರೋಗ್ಯದ ಮದ್ಯೆಯೂ ಹಿರಿಯ ಹೋರಾಟಗಾರ ಬಿ ಡಿ ಹಿರೇಮಠ ಸಹ ನಿರಂತರ ಹೋರಾಟದಲ್ಲಿ ಭಾಗವಹಿಸಿದ್ದಾರೆ.
Author: Karnataka Files
Post Views: 142




