ಹುಬ್ಬಳ್ಳಿಯಲ್ಲಿ ದೊಡ್ಡ ಸುದ್ದಿ ಮಾಡಿರುವ ಸುಜಾತಾ ಎಂಬಾಕೆ ತುಕಾರಾಮನ ಮೇಲೆ ಹಲ್ಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಮೊದಲ ಸುದ್ದಿ ಮಾಡಿದ್ದ ಗರುಡ ಟಿ ವಿ ಈ ಪ್ರಕರಣದಲ್ಲಿ ಭಯಾನಕ ಸಂಗತಿ ಹೊರಗೆಡವಿತ್ತು.
ಸುಜಾತಾ ಎಂಬಾಕೆ ತನ್ನ ಪಟಾಲಂ ಜೊತೆ ತುಕಾರಾಮನ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿದ್ದನ್ನು ಗರುಡ ಟಿ ವಿಯ ಕೃಷ್ಣಮೂರ್ತಿ ಕುಲಕರ್ಣಿ ಪ್ರಕರಣವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದರು. ಆ ಸುದ್ದಿಯ ಲಿಂಕ್ ಇಲ್ಲಿದೆ ನೋಡಿ.
Author: Karnataka Files
Post Views: 401





