Download Our App

Follow us

Home » ಕಾನೂನು » ತುಕಾರಾಮನ ಮೇಲೆ ಹಲ್ಲೆ ಪ್ರಕರಣ : ಗರುಡನ ಕಣ್ಣಿಗೆ ಬಿದ್ದಿತ್ತು ಭಯಾನಕ ಸ್ಟೋರಿ

ತುಕಾರಾಮನ ಮೇಲೆ ಹಲ್ಲೆ ಪ್ರಕರಣ : ಗರುಡನ ಕಣ್ಣಿಗೆ ಬಿದ್ದಿತ್ತು ಭಯಾನಕ ಸ್ಟೋರಿ

ಹುಬ್ಬಳ್ಳಿಯಲ್ಲಿ ದೊಡ್ಡ ಸುದ್ದಿ ಮಾಡಿರುವ ಸುಜಾತಾ ಎಂಬಾಕೆ ತುಕಾರಾಮನ ಮೇಲೆ ಹಲ್ಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಮೊದಲ ಸುದ್ದಿ ಮಾಡಿದ್ದ ಗರುಡ ಟಿ ವಿ ಈ ಪ್ರಕರಣದಲ್ಲಿ ಭಯಾನಕ ಸಂಗತಿ ಹೊರಗೆಡವಿತ್ತು.

ಸುಜಾತಾ ಎಂಬಾಕೆ ತನ್ನ ಪಟಾಲಂ ಜೊತೆ ತುಕಾರಾಮನ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿದ್ದನ್ನು ಗರುಡ ಟಿ ವಿಯ ಕೃಷ್ಣಮೂರ್ತಿ ಕುಲಕರ್ಣಿ ಪ್ರಕರಣವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದರು. ಆ ಸುದ್ದಿಯ ಲಿಂಕ್ ಇಲ್ಲಿದೆ ನೋಡಿ.

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ನರಗುಂದ ರೈತ ಬಂಡಾಯಕ್ಕೆ 46 ವರ್ಷ ಪೂರ್ಣ : ರೈತರ ಪಾದಕ್ಕೆ ಶರಣಾಗಿದ್ದ ಕಾಂಗ್ರೇಸ್ ಸರ್ಕಾರ : ಅಂದು ನಡೆದಿದ್ದು ಏನು? ಇಲ್ಲಿದೆ ಡಿಟೇಲ್ ಸ್ಟೋರಿ

ನವಲಗುಂದ ನರಗುಂದ ರೈತ ಬಂಡಾಯ ನಡೆದು ಇವತ್ತಿಗೆ 46 ವರ್ಷಗಳು ಪೂರ್ಣಗೊಂಡಿವೆ. ಪ್ರತಿ ವರ್ಷ ಜುಲೈ 21 ರಂದು ರೈತರು, ಈ ದಿನವನ್ನು ರೈತ ಹುತಾತ್ಮ ದಿನಾಚರಣೆ

Live Cricket

error: Content is protected !!