ಪ್ರತ್ತೈಕ ಪಾಲಿಕೆಗಾಗಿ ಹೋರಾಟ ನಡೆಸುತ್ತಿರುವ ಹಿರಿಯ ಹೋರಾಟಗಾರ ಬಿ ಡಿ ಹಿರೇಮಠರನ್ನು ಖಾಸಗಿ ಆಸ್ಪತ್ರೆಗೆ ಧಾಖಲು ಮಾಡಲಾಗಿದೆ.
ಹುಬ್ಬಳ್ಳಿಯಲ್ಲಿರುವ ಪಾಲಿಕೆ ಕಚೇರಿ ಎದುರುಗಡೆ ಬಿಜೆಪಿ ಸದಸ್ಯರು ಮಾಡಿದ್ದ ಠರಾವು ರದ್ದು ಮಾಡಬೇಕೆಂದು ಹಿರೇಮಠ ಅವರು ಪ್ರತಿಭಟನೆ ನಡೆಸಿದ್ದರು.
ಪ್ರತಿಭಟನೆ ಕಾಲಕ್ಕೆ ಪೊಲೀಸರು ಹಿರೇಮಠರನ್ನು ತಳ್ಳಾಡಿದ್ದರಿಂದ ಕಾಲಿಗೆ ಒಳಪೆಟ್ಟು ಆಗಿದೆ ಎಂದು ಹೇಳಲಾಗಿದೆ.
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಕಾಲಿಗೆ ಆದ ಪೆಟ್ಟಿನಿಂದ ಬಿ ಡಿ ಹಿರೇಮಠ ಅವರು ನರಳಾಡುತ್ತಿದ್ದಾರೆ ಎಂದು ಅವರ ಅಪ್ತರು ತಿಳಿಸಿದ್ದಾರೆ.
Author: Karnataka Files
Post Views: 1,198




