Download Our App

Follow us

Home » ರಾಜಕೀಯ » ಜನಸಂಖ್ಯೆ ಜಾಸ್ತಿಯಾಗಿದೆರೀ, ಮಧ್ಯದಂಗಡಿ ಕಡಿಮೆ ಇವೆ. ಕುಡಿಯೋರಿಗೆ ಮಧ್ಯ ಸರಳವಾಗಿ ಸಿಕ್ತಾಯಿಲ್ಲ. ಅವರ ಕಡೆನೂ ಗಮನ ಕೊಡ್ಬೇಕಲ್ಲ……

ಜನಸಂಖ್ಯೆ ಜಾಸ್ತಿಯಾಗಿದೆರೀ, ಮಧ್ಯದಂಗಡಿ ಕಡಿಮೆ ಇವೆ. ಕುಡಿಯೋರಿಗೆ ಮಧ್ಯ ಸರಳವಾಗಿ ಸಿಕ್ತಾಯಿಲ್ಲ. ಅವರ ಕಡೆನೂ ಗಮನ ಕೊಡ್ಬೇಕಲ್ಲ……

ಜನಸಂಖ್ಯೆ ಜಾಸ್ತಿಯಾಗಿದೆ. ಮಧ್ಯದ ಅಂಗಡಿಗಳ ಸಂಖ್ಯೆ ಕಡಿಮೆ ಇದೆ. ಮಧ್ಯ ಸೇವಿಸುವವರ ಬಗ್ಗೆಯೂ ಕಾಳಜಿ ಮಾಡಬೇಕಲ್ಲ. ಎಂದು ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ತಿಳಿಸಿದ್ದಾರೆ. ಬಾಗಲಕೋಟದಲ್ಲಿ ಮಾತನಾಡಿದ ಅವರು, ಹೊಸ ಅಂಗಡಿ ಆರಂಭಿಸಿದರೆ, ಹೆಚ್ಚು ಕುಡಿತಾರಾ ಎಂದು ಪ್ರಶ್ನಿಸಿದರು.

ಆರೋಗ್ಯ ಸಚಿವ ದಿನೇಶ ಗುಂಡುರಾವ, ತಂಬಾಕು, ಸಿಗರೇಟ್ ಸೇರಿದಂತೆ ಮಾದಕ ಸೇವನೆಗೆ ಕಡಿವಾಣ ಹಾಕುತ್ತಿದ್ದರೆ, ಮತ್ತೊಂದೆಡೆ ಅಬಕಾರಿ ಸಚಿವರಿಗೆ ಮಧ್ಯಪ್ರಿಯರ ಹಿತಾಸಕ್ತಿ ಮುಖ್ಯವಾಗಿದೆ. ಸರ್ಕಾರ ಗ್ಯಾರೆಂಟಿ ಯೋಜನೆಗಳಿಗೆ ಹಣ ಹೊಂದಿಸಲು, ಹೆಚ್ಚುವರಿ ಮಧ್ಯದ ಅಂಗಡಿ ತೆರೆಯಲು ಮುಂದಾಗಿದೆ ಎಂದು ಆರೋಪಿಸಿವೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ ಶಾಸಕ ವಿನಯ ಕುಲಕರ್ಣಿ

ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರು ಜಾಮೀನಿನ ಮೇಲೆ ಬಂದ ನಂತರ ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ

Live Cricket

error: Content is protected !!