Download Our App

Follow us

Home » ರಾಜಕೀಯ » ಶೇಕಡಾ 20 ರಷ್ಟು, ಲಿಂಗಾಯತರು ಕಾಂಗ್ರೇಸ್ಸಿಗೆ ಮತ ಹಾಕಿದ್ದಾರೆ. ಆದ್ರೂ 7 ಜನ ಸಚಿವರಿದ್ದಾರೆ / ತುಪ್ಪ ಸುರಿದ ಪ್ರಕಾಶ ರಾಠೋಡ್.

ಶೇಕಡಾ 20 ರಷ್ಟು, ಲಿಂಗಾಯತರು ಕಾಂಗ್ರೇಸ್ಸಿಗೆ ಮತ ಹಾಕಿದ್ದಾರೆ. ಆದ್ರೂ 7 ಜನ ಸಚಿವರಿದ್ದಾರೆ / ತುಪ್ಪ ಸುರಿದ ಪ್ರಕಾಶ ರಾಠೋಡ್.

ಶಾಮನೂರು ಶಂಕರಪ್ಪನವರ ಲಿಂಗಾಯತ ಅಧಿಕಾರಿಗಳು ನಿರ್ಲಕ್ಷದ ಹೇಳಿಕೆ, ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಬಿರುಗಾಳಿ ಎಬ್ಬಿಸಿದೆ. ಪಕ್ಷಕ್ಕೆ ಆಗುವ ಡ್ಯಾಮೇಜ್ ಕಂಟ್ರೋಲ್ ಗಾಗಿ ಕೈ ಹೈಕಮಾಂಡ ಮುಂದಾಗಿರುವ ಬೆನ್ನಲ್ಲೇ, ಮತ್ತೊಬ್ಬ ಕಾಂಗ್ರೇಸ್ ನಾಯಕ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಮುಸ್ಲಿಮರು ಶೇಕಡಾ 80%, ಮತ್ತು ಶೇಕಡಾ 20ರಷ್ಟು ಲಿಂಗಾಯತರು ಕಾಂಗ್ರೇಸಿಗೆ ಮತ ಹಾಕಿದ್ದಾರೆ. 80ರಷ್ಟು ಮತ ಹಾಕಿದ ಮುಸ್ಲಿಮರಿಗೆ ಎರಡು ಮಂತ್ರಿ ಸ್ಥಾನ, ಶೇಕಡಾ 20ರಷ್ಟು ಮತ ಹಾಕಿದ ಲಿಂಗಾಯತರಿಗೆ 7 ಮಂತ್ರಿ ಎಂದು ಕಾಂಗ್ರೇಸ್ ನಾಯಕ ಸ್ಥಾನ ರಾಠೋಡ ಹೇಳಿಕೆ ನೀಡಿದ್ದಾರೆ. 

ಶಿವಶಂಕರಪ್ಪನವರು ಪಕ್ಷದ ಹಿರಿಯ ನಾಯಕರು, 7 ಬಾರಿ ಕಾಂಗ್ರೇಸ್ಸಿನಿಂದ ಆಯ್ಕೆಯಾಗಿದ್ದಾರೆ ಎಂದ ಪ್ರಕಾಶ ರಾಠೋಡ್, ಶಿವಶಂಕರಪ್ಪನವರ ಹೇಳಿಕೆಯಿಂದ ನೋವಾಗಿದೆ. ಸಿದ್ದರಾಮಯ್ಯ ಸರ್ಕಾರ ಎಲ್ಲಾ ವರ್ಗಕ್ಕೆ ನ್ಯಾಯ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಪ್ರಕಾಶ ರಾಠೋಡ ಹೇಳಿಕೆ ಬೆಂಕಿಗೆ ತುಪ್ಪ ಸುರಿ ನೀರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ರಾಜ್ಯದಲ್ಲಿ ಭಯ ಹುಟ್ಟಿಸುತ್ತಿರುವ ಹೆಣ್ಣುಮಕ್ಕಳ ನಾಪತ್ತೆ ಪ್ರಕರಣ

ಕರ್ನಾಟಕದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಹೆಣ್ಣುಮಕ್ಕಳ ನಾಪತ್ತೆ ಪ್ರಕರಣಗಳು ಭಯ ಹುಟ್ಟಿಸಿವೆ.  ಕರ್ನಾಟಕದಲ್ಲಿ ಕಳೆದ ಆರು ವರ್ಷಗಳ ಅವಧಿಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಹೆಣ್ಣುಮಕ್ಕಳು ನಾಪತ್ತೆಯಾಗಿದ್ದಾರೆ.  ಇತ್ತೀಚಿನ

Live Cricket

error: Content is protected !!