Download Our App

Follow us

Home » ರಾಜಕೀಯ » ಶೇಕಡಾ 20 ರಷ್ಟು, ಲಿಂಗಾಯತರು ಕಾಂಗ್ರೇಸ್ಸಿಗೆ ಮತ ಹಾಕಿದ್ದಾರೆ. ಆದ್ರೂ 7 ಜನ ಸಚಿವರಿದ್ದಾರೆ / ತುಪ್ಪ ಸುರಿದ ಪ್ರಕಾಶ ರಾಠೋಡ್.

ಶೇಕಡಾ 20 ರಷ್ಟು, ಲಿಂಗಾಯತರು ಕಾಂಗ್ರೇಸ್ಸಿಗೆ ಮತ ಹಾಕಿದ್ದಾರೆ. ಆದ್ರೂ 7 ಜನ ಸಚಿವರಿದ್ದಾರೆ / ತುಪ್ಪ ಸುರಿದ ಪ್ರಕಾಶ ರಾಠೋಡ್.

ಶಾಮನೂರು ಶಂಕರಪ್ಪನವರ ಲಿಂಗಾಯತ ಅಧಿಕಾರಿಗಳು ನಿರ್ಲಕ್ಷದ ಹೇಳಿಕೆ, ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಬಿರುಗಾಳಿ ಎಬ್ಬಿಸಿದೆ. ಪಕ್ಷಕ್ಕೆ ಆಗುವ ಡ್ಯಾಮೇಜ್ ಕಂಟ್ರೋಲ್ ಗಾಗಿ ಕೈ ಹೈಕಮಾಂಡ ಮುಂದಾಗಿರುವ ಬೆನ್ನಲ್ಲೇ, ಮತ್ತೊಬ್ಬ ಕಾಂಗ್ರೇಸ್ ನಾಯಕ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಮುಸ್ಲಿಮರು ಶೇಕಡಾ 80%, ಮತ್ತು ಶೇಕಡಾ 20ರಷ್ಟು ಲಿಂಗಾಯತರು ಕಾಂಗ್ರೇಸಿಗೆ ಮತ ಹಾಕಿದ್ದಾರೆ. 80ರಷ್ಟು ಮತ ಹಾಕಿದ ಮುಸ್ಲಿಮರಿಗೆ ಎರಡು ಮಂತ್ರಿ ಸ್ಥಾನ, ಶೇಕಡಾ 20ರಷ್ಟು ಮತ ಹಾಕಿದ ಲಿಂಗಾಯತರಿಗೆ 7 ಮಂತ್ರಿ ಎಂದು ಕಾಂಗ್ರೇಸ್ ನಾಯಕ ಸ್ಥಾನ ರಾಠೋಡ ಹೇಳಿಕೆ ನೀಡಿದ್ದಾರೆ. 

ಶಿವಶಂಕರಪ್ಪನವರು ಪಕ್ಷದ ಹಿರಿಯ ನಾಯಕರು, 7 ಬಾರಿ ಕಾಂಗ್ರೇಸ್ಸಿನಿಂದ ಆಯ್ಕೆಯಾಗಿದ್ದಾರೆ ಎಂದ ಪ್ರಕಾಶ ರಾಠೋಡ್, ಶಿವಶಂಕರಪ್ಪನವರ ಹೇಳಿಕೆಯಿಂದ ನೋವಾಗಿದೆ. ಸಿದ್ದರಾಮಯ್ಯ ಸರ್ಕಾರ ಎಲ್ಲಾ ವರ್ಗಕ್ಕೆ ನ್ಯಾಯ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಪ್ರಕಾಶ ರಾಠೋಡ ಹೇಳಿಕೆ ಬೆಂಕಿಗೆ ತುಪ್ಪ ಸುರಿ ನೀರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ ಶಾಸಕ ವಿನಯ ಕುಲಕರ್ಣಿ

ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರು ಜಾಮೀನಿನ ಮೇಲೆ ಬಂದ ನಂತರ ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ

Live Cricket

error: Content is protected !!