Download Our App

Follow us

Home » ತಂತ್ರಜ್ಞಾನ » ಸೋತೆ ಅಂತ ಸುಮ್ನೆ ಕುಂದರಲಿಲ್ಲ ಶಂಕರ ಪಾಟೀಲ್ರು. ಕ್ಷೇತ್ರದ ಬೇಡಿಕೆ ಈಡೇರಿಸಿ ಬಿಟ್ರು

ಸೋತೆ ಅಂತ ಸುಮ್ನೆ ಕುಂದರಲಿಲ್ಲ ಶಂಕರ ಪಾಟೀಲ್ರು. ಕ್ಷೇತ್ರದ ಬೇಡಿಕೆ ಈಡೇರಿಸಿ ಬಿಟ್ರು

ಧಾರವಾಡ ಜಿಲ್ಲೆಯ ಚತುರ ರಾಜಕಾರಣಿ ಎಂದೆ ಹೆಸರಾದ ನವಲಗುಂದ ಕ್ಷೇತ್ರದ ಮಾಜಿ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಸದ್ದಿಲ್ಲದೇ ಕೆಲಸವೊಂದನ್ನು ಮಾಡಿದ್ದಾರೆ. 

ಸೋತೆ ಅಂತ ಸುಮ್ನೆ ಮನೆಯಲ್ಲಿ ಕುಳಿತುಕೊಳ್ಳದ ಶಂಕರ ಪಾಟೀಲ್ರು, ಬಹುದಿನಗಳ ಬೇಡಿಕೆ ಈಡೇರಿಸಿದ್ದಾರೆ. ನವಲಗುಂದ ನಗರಕ್ಕೆ ಬೈಪಾಸ್ ರಸ್ತೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಕೇಂದ್ರ ಸಚಿವ ಪ್ರಲ್ಲಾದ ಜೋಶಿಯವರ ಮೇಲೆ ಒತ್ತಡ ಹೇರಿ, ಬಹುದಿನಗಳ ಕನಸನ್ನು ಈಡೇರಿಸಿದ್ದಾರೆ. 

ಬೈಪಾಸ್ ರಸ್ತೆ ನಿರ್ಮಿಸಲು ಈಗಾಗಲೇ 350 ಕೋಟಿ ಹಣ ಮಂಜೂರಾಗಿದ್ದು, ಹೆದ್ದಾರಿ ಸಚಿವ ಗಡ್ಕರಿಯವರಿಗೆ ಶಂಕರ ಪಾಟೀಲ ಮುನೇನಕೊಪ್ಪ ಅಭಿನಂದನೆ ಸಲ್ಲಿಸಿದ್ದಾರೆ. 

 

 

 

 

 

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ನರಗುಂದ ರೈತ ಬಂಡಾಯಕ್ಕೆ 46 ವರ್ಷ ಪೂರ್ಣ : ರೈತರ ಪಾದಕ್ಕೆ ಶರಣಾಗಿದ್ದ ಕಾಂಗ್ರೇಸ್ ಸರ್ಕಾರ : ಅಂದು ನಡೆದಿದ್ದು ಏನು? ಇಲ್ಲಿದೆ ಡಿಟೇಲ್ ಸ್ಟೋರಿ

ನವಲಗುಂದ ನರಗುಂದ ರೈತ ಬಂಡಾಯ ನಡೆದು ಇವತ್ತಿಗೆ 46 ವರ್ಷಗಳು ಪೂರ್ಣಗೊಂಡಿವೆ. ಪ್ರತಿ ವರ್ಷ ಜುಲೈ 21 ರಂದು ರೈತರು, ಈ ದಿನವನ್ನು ರೈತ ಹುತಾತ್ಮ ದಿನಾಚರಣೆ

Live Cricket

error: Content is protected !!