Download Our App

Follow us

Home » ಭಾರತ » ಗಲಭೆ ಪೀಡಿತ ಸಂಬಲ್ ಗೆ ಹೊರಟಿದ್ದ ರಾಹುಲ್ ಗಾಂಧಿಗೆ ತಡೆಯೊಡ್ಡಿದ ಉತ್ತರ ಪ್ರದೇಶ ಪೊಲೀಸರು

ಗಲಭೆ ಪೀಡಿತ ಸಂಬಲ್ ಗೆ ಹೊರಟಿದ್ದ ರಾಹುಲ್ ಗಾಂಧಿಗೆ ತಡೆಯೊಡ್ಡಿದ ಉತ್ತರ ಪ್ರದೇಶ ಪೊಲೀಸರು

ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಗಲಭೆಯಾಗಿರುವ ಉತ್ತರ ಪ್ರದೇಶದ ಸಂಬಲಗೆ ಹೋಗುತ್ತಿದ್ದ ರಾಹುಲ್ ಗಾಂಧಿಯವರನ್ನು ಉತ್ತರ ಪ್ರದೇಶದ ಪೊಲೀಸರು ತಡೆಯೊಡ್ಡಿದ್ದಾರೆ. 

ಲೋಕಸಭೆಯ ವಿರೋದ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿ, ಸಂಸದೆ ಪ್ರಿಯಾಂಕಾ ಗಾಂಧಿ ಹಾಗೂ ಕೆ ಸಿ ವೇಣುಗೋಪಾಲರ ಜೊತೆ ಸಂಬಲ್ ಎಂಬ ನಗರಕ್ಕೆ ಹೊರಟಿದ್ದರು.

ಕಳೆದ ಒಂದು ತಿಂಗಳಿನಿಂದ ಅಲ್ಲಿ ಗಲಭೆಯಾಗುತ್ತಿದ್ದು, ಪೊಲೀಸ ಗಲಭೆಯಲ್ಲಿ ಇಲ್ಲಿಯವರೆಗೆ 5 ಜನ ಸಾವನ್ನಪ್ಪಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

error: Content is protected !!