Download Our App

Follow us

Home » ರಾಜಕೀಯ » ಬಿಜೆಪಿಯವರು ಮೊದಲು ತಮ್ಮ ಕಚೇರಿಯಲ್ಲಿ ಗಣಪತಿ ಪ್ರತಿಷ್ಟಾಪಿಸಲಿ.

ಬಿಜೆಪಿಯವರು ಮೊದಲು ತಮ್ಮ ಕಚೇರಿಯಲ್ಲಿ ಗಣಪತಿ ಪ್ರತಿಷ್ಟಾಪಿಸಲಿ.

ನೆಮ್ಮದಿಯಿಂದ ಇರುವ ಹುಬ್ಬಳ್ಳಿಯನ್ನು ಕೋಮು ಸಾಮರಸ್ಯ ಕದಡಲು ಗಣೇಶನನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆಂದು ಬಸವ ಶ್ರೀ ಪ್ರಶಸ್ತಿ ಪುರಸ್ಕ್ರತ ರಾಜಶೇಖರ ಮೆಣಸಿನಕಾಯಿ ಆರೋಪಿಸಿದ್ದಾರೆ.

ಬಿಜೆಪಿಯವರು ಮೊದಲು ತಮ್ಮ ಕಚೇರಿ ಮತ್ತು ಮನೆಗಳಲ್ಲಿ ಗಣೇಶನನ್ನು ಪ್ರತಿಷ್ಟಾಪನೆ ಮಾಡಲಿ ಎಂದು ಆಗ್ರಹಿಸಿರುವ ಮೆಣಸಿನಕಾಯಿ, ನಕಲಿ ಹಿಂದುತ್ವವಾದಿಗಳು ರಾಜಕೀಯಕೋಸ್ಕರ ಭಜನೆಯ ಮೂಲಕ ನಾಟಕವಾಡುತ್ತಿದ್ದಾರೆಂದು ಆರೋಪಿಸಿದರು. ಬಿಜೆಪಿಗರಿಗೆ ಗಣೇಶ ಪ್ರತಿಷ್ಟಾಪನೆಯ ಹಿಂದೆ ಯಾವದೇ ಭಕ್ತಿ, ಶೃದ್ದೆಗಳಿಲ್ಲ ಎಂದು ರಾಜಶೇಖರ ಮೆಣಸಿನಕಾಯಿ ಕಿಡಿಕಾರಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಐತಿಹಾಸಿಕ ಬಜೆಟ್ ಮಂಡಿಸಿದ ಸಿದ್ದರಾಮಯ್ಯನವರನ್ನು ಅಭಿನಂದಿಸಿದ ಇಸ್ಮಾಯಿಲ್ ತಮಟಗಾರ

ಧಾರವಾಡ ಅಂಜುಮನ್ ಇಸ್ಮಾಯಿಲ್ ತಮಟಗಾರ ಅವರು 17 ನೇ ಐತಿಹಾಸಿಕ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಅಭಿನಂಧಿಸಿದರು. ಬಜೆಟ್ ನಲ್ಲಿ  ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ವಿಶೇಷ ಯೋಜನೆಗಳನ್ನು ಕೊಟ್ಟಿರುವ

Live Cricket

error: Content is protected !!