Download Our App

Follow us

Home » ಹಬ್ಬಗಳು » ಮುರುಘಾಮಠದ ಶ್ರೀಗಳಿಂದ ಉದ್ಘಾಟನೆಗೊಂಡ ” ನನ್ನ ಅರಿವಿನ ಪ್ರವಾದಿ ” ಪುಸ್ತಕ

ಮುರುಘಾಮಠದ ಶ್ರೀಗಳಿಂದ ಉದ್ಘಾಟನೆಗೊಂಡ ” ನನ್ನ ಅರಿವಿನ ಪ್ರವಾದಿ ” ಪುಸ್ತಕ

ಯೋಗೇಶ್ ಮಾಸ್ಟರ್ ಬರೆದಿರುವ, ಶಾಂತಿ ಪ್ರಕಾಶನ ಪ್ರಕಟಿಸಿದ ” ನನ್ನ ಅರಿವಿನ ಪ್ರವಾದಿ ” ಪುಸ್ತಕ ಇಂದು ಉದ್ಘಾಟನೆಗೊಂಡಿತು. ಧಾರವಾಡ ಮುರುಘಮಠದ ಮಲ್ಲಿಕಾರ್ಜುನ ಸ್ವಾಮಿಗಳು ನನ್ನ ಅರಿವಿನ ಪ್ರವಾದಿ ಪುಸ್ತಕವನ್ನು ಲೋಕಾರ್ಪಣೆಗೊಳಿಸಿದರು. ಜಮಾತೆ ಇಸ್ಲಾಮಿ ಹಿಂದ್ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಮಾರಂಭದಲ್ಲಿ, ಎಂ ಎಂ ಹಾವೇರಿಪೇಠ, ಅಂಜುಮನ್ ಇಸ್ಲಾಂ ಸದಸ್ಯರಾದ ನಜೀರ್ ಅಹಮದ್ ಮನಿಯಾರ್, ಬಶೀರ್ ಖಾನ್ ಜಾಗೀರದಾರ, ಮುಫ್ತಿ ಯೂಸುಫ್ ಸಾಹಬ್, ಡಾ.ಸಲೀಂ ಸೋನೆಖಾನ್, ಬುಡಂಖಾನ್ ಸರ್ ಸೇರಿದಂತೆ ಎಲ್ಲಾ ಧರ್ಮದ ಗಣ್ಯರು ಭಾಗವಹಿಸಿದ್ದರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ನರಗುಂದ ರೈತ ಬಂಡಾಯಕ್ಕೆ 46 ವರ್ಷ ಪೂರ್ಣ : ರೈತರ ಪಾದಕ್ಕೆ ಶರಣಾಗಿದ್ದ ಕಾಂಗ್ರೇಸ್ ಸರ್ಕಾರ : ಅಂದು ನಡೆದಿದ್ದು ಏನು? ಇಲ್ಲಿದೆ ಡಿಟೇಲ್ ಸ್ಟೋರಿ

ನವಲಗುಂದ ನರಗುಂದ ರೈತ ಬಂಡಾಯ ನಡೆದು ಇವತ್ತಿಗೆ 46 ವರ್ಷಗಳು ಪೂರ್ಣಗೊಂಡಿವೆ. ಪ್ರತಿ ವರ್ಷ ಜುಲೈ 21 ರಂದು ರೈತರು, ಈ ದಿನವನ್ನು ರೈತ ಹುತಾತ್ಮ ದಿನಾಚರಣೆ

Live Cricket

error: Content is protected !!