Download Our App

Follow us

Home » ಭಾರತ » ನಾಳೆಯಿಂದ ಡೀಸೆಲ್, ಪೆಟ್ರೋಲ್ ಟ್ಯಾಂಕರ್ ಸಂಚಾರ ಬಂದ್. ಹಾಹಾಕರ ಸಾಧ್ಯತೆ. ಇವತ್ತೇ ಟ್ಯಾಂಕ ಫುಲ್ ಮಾಡಿಸಿಕೊಳ್ಳಿ

ನಾಳೆಯಿಂದ ಡೀಸೆಲ್, ಪೆಟ್ರೋಲ್ ಟ್ಯಾಂಕರ್ ಸಂಚಾರ ಬಂದ್. ಹಾಹಾಕರ ಸಾಧ್ಯತೆ. ಇವತ್ತೇ ಟ್ಯಾಂಕ ಫುಲ್ ಮಾಡಿಸಿಕೊಳ್ಳಿ

ಹುಬ್ಬಳ್ಳಿ ಧಾರವಾಡ ನಗರಗಳಲ್ಲಿ ಡೀಸೆಲ್, ಪೆಟ್ರೋಲ್ ಟ್ಯಾಂಕರ್ ಗಳಿಗೆ ಹಗಲು ಹೊತ್ತಿನಲ್ಲಿ ಸಂಚರಿಸಲು ನಿರ್ಭಂಧ ಹೇರಿದ ಪರಿಣಾಮ, ನಾಳೆಯಿಂದ ಅನಿರ್ಧಾಷ್ಟಾವಧಿಗೆ ಸಂಚಾರ ಬಂದ್ ಮಾಡಲು ಟ್ಯಾಂಕರ್ ಮಾಲಿಕರ ಸಂಘ ತೀರ್ಮಾನಿಸಿದೆ. 

ಹುಬ್ಬಳ್ಳಿಯಿಂದ ಹಾವೇರಿ, ಗದಗ, ಕೊಪ್ಪಳ, ಹೊಸಪೇಟೆ, ರಾಯಚೂರು, ಬೆಳಗಾವಿ, ವಿಜಯಪುರ, ಕಾರವಾರ, ಬಾಗಲಕೋಟೆ, ಶಿವಮೊಗ್ಗ ಜಿಲ್ಲೆಗಳಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಸಮಸ್ಯೆಯಾಗಲಿದೆ. 

ಸಂಚಾರಿ ಪೊಲೀಸರು ಹಗಲು ಹೊತ್ತಿನಲ್ಲಿ ಡೀಸೆಲ್ ಟ್ಯಾಂಕರ್ ಗಳಿಗೆ ಸಂಚರಿಸಲು ಅವಕಾಶ ನೀಡದೆ ಇರೋ ಪರಿಣಾಮ, ಟ್ಯಾಂಕರ್ ಮಾಲೀಕರು ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಟ್ಯಾಂಕರ್ ಮಾಲೀಕರ ಸಂಘ ಅಸಮಾಧಾನ ಹೊರಹಾಕಿದ್ದಾರೆ. 

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ನರಗುಂದ ರೈತ ಬಂಡಾಯಕ್ಕೆ 46 ವರ್ಷ ಪೂರ್ಣ : ರೈತರ ಪಾದಕ್ಕೆ ಶರಣಾಗಿದ್ದ ಕಾಂಗ್ರೇಸ್ ಸರ್ಕಾರ : ಅಂದು ನಡೆದಿದ್ದು ಏನು? ಇಲ್ಲಿದೆ ಡಿಟೇಲ್ ಸ್ಟೋರಿ

ನವಲಗುಂದ ನರಗುಂದ ರೈತ ಬಂಡಾಯ ನಡೆದು ಇವತ್ತಿಗೆ 46 ವರ್ಷಗಳು ಪೂರ್ಣಗೊಂಡಿವೆ. ಪ್ರತಿ ವರ್ಷ ಜುಲೈ 21 ರಂದು ರೈತರು, ಈ ದಿನವನ್ನು ರೈತ ಹುತಾತ್ಮ ದಿನಾಚರಣೆ

Live Cricket

error: Content is protected !!