Download Our App

Follow us

Home » ರಾಜಕೀಯ » ಸಿದ್ದರಾಮಯ್ಯನವರಿಗೆ ಕೊಟ್ಟ “ಹೌದೋ ಹುಲಿಯಾ ” ಬಿರುದಿಗೆ ಇವತ್ತಿಗೆ ಬರೋಬ್ಬರಿ 5 ವರ್ಷ

ಸಿದ್ದರಾಮಯ್ಯನವರಿಗೆ ಕೊಟ್ಟ “ಹೌದೋ ಹುಲಿಯಾ ” ಬಿರುದಿಗೆ ಇವತ್ತಿಗೆ ಬರೋಬ್ಬರಿ 5 ವರ್ಷ

ಅದೊಂದು ಘೋಷಣೆ ಕ್ಷಣಮಾತ್ರದಲ್ಲಿ ರಾಜ್ಯಾಧ್ಯಂತ ಎಲ್ಲರ ಬಾಯಲ್ಲೂ ಕೇಳಿ ಬಂದಿತ್ತು. “ಹೌದೋ ಹುಲಿಯಾ”  

” ಹೌದೋ ಹುಲಿಯಾ ” ಈ ಘೋಷಣೆ ಬೆಳಗಾವಿ ಜಿಲ್ಲೆಯಲ್ಲಿ ಸಿದ್ದರಾಮಯ್ಯನವರ ಅಭಿಮಾನಿ ಕೊಟ್ಟಂತಾಗಿತ್ತು. 

ಬೆಳಗಾವಿ ಜಿಲ್ಲೆ ಐನಾಪುರದ ಪೀರಪ್ಪ ಕಟ್ಟೀಮನಿ ಎಂಬಾತ, ಸಿದ್ದರಾಮಯ್ಯನವರು ಕಾಗವಾಡದ ಉಪಚುನಾವಣೆಯ ಪ್ರಚಾರ ಸಭೆಗೆ ಬಂದಾಗ, ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಬಗ್ಗೆ ಪೀರಪ್ಪ, ಸಿದ್ದರಾಮಯ್ಯನವರ ಮಾತಿಗೆ ” ಹೌದೋ ಹುಲಿಯಾ ” ಅಂತಾ ಡೈಲಾಗ್ ಹೊಡೆದಿದ್ದರು.

ಅಂದು ಪೀರಪ್ಪ ಕಟ್ಟೀಮನಿ ಹೊಡೆದಿದ್ದ, ‘ಹೌದೋ ಹುಲಿಯಾ ಡೈಲಾಗ್‌ ಎಲ್ಲೆಡೆ ವೈರಲ್ ಆಗಿದೆ. ಆ ಡೈಲಾಗಿಗೆ 5 ವರ್ಷ ತುಂಬಿವೆ. 

ಇವತ್ತಿಗೂ ಸಿದ್ದರಾಮಯ್ಯನವರು ಮಾತನಾಡುವಾಗಲೆಲ್ಲಾ “ಹೌದೋ ಹುಲಿಯಾ ” ಡೈಲಾಗ್ ಕೇಳಿ ಬರುತ್ತಿದೆ. ಈ ಡೈಲಾಗ್ ಅಷ್ಟೊಂದು ಪ್ರಸಿದ್ದಿ ಪಡೆದಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ನರಗುಂದ ರೈತ ಬಂಡಾಯಕ್ಕೆ 46 ವರ್ಷ ಪೂರ್ಣ : ರೈತರ ಪಾದಕ್ಕೆ ಶರಣಾಗಿದ್ದ ಕಾಂಗ್ರೇಸ್ ಸರ್ಕಾರ : ಅಂದು ನಡೆದಿದ್ದು ಏನು? ಇಲ್ಲಿದೆ ಡಿಟೇಲ್ ಸ್ಟೋರಿ

ನವಲಗುಂದ ನರಗುಂದ ರೈತ ಬಂಡಾಯ ನಡೆದು ಇವತ್ತಿಗೆ 46 ವರ್ಷಗಳು ಪೂರ್ಣಗೊಂಡಿವೆ. ಪ್ರತಿ ವರ್ಷ ಜುಲೈ 21 ರಂದು ರೈತರು, ಈ ದಿನವನ್ನು ರೈತ ಹುತಾತ್ಮ ದಿನಾಚರಣೆ

Live Cricket

error: Content is protected !!