Zee ವಾಹಿನಿ ನಡೆಸುತ್ತಿರುವ ಕನ್ನಡದ ಖ್ಯಾತ ಸರಿಗಮಪ ಸ್ಪರ್ಧೆಗೆ ಹುಬ್ಬಳ್ಳಿ ಬಳಿ ಇರುವ ಕೋಳಿವಾಡದ ಹುಡುಗಿ ಕಾವೇರಿ ಆಯ್ಕೆಯಾಗಿದ್ದಾಳೆ.
ಕಲಕೇರಿಯಲ್ಲಿರುವ ಸಂಗೀತ ವಿದ್ಯಾಲಯದ ವಿದ್ಯಾರ್ಥಿಯಾಗಿರುವ ಕಾವೇರಿ, ಸಂಗೀತ ಅಭ್ಯಾಸ ಮಾಡುತ್ತಿದ್ದಾಳೆ.
ಬಾಲ್ಯದಿಂದಲೂ ಸಂಗೀತದ ಆಸಕ್ತಿ ಬೆಳೆಸಿಕೊಂಡಿರುವ ಕಾವೇರಿಗೆ ಆಕೆಯ ಪಾಲಕರು ಪ್ರೋತ್ಸಾಹ ನೀಡಿದ್ದರ ಪರಿಣಾಮ, ಕಾವೇರಿ ಇದೀಗ ಸರಿಗಮಪದಲ್ಲಿ ಸ್ಥಾನ ಪಡೆದಿದ್ದಾಳೆ.
Author: Karnataka Files
Post Views: 280





