Download Our App

Follow us

Home » ಅಪಘಾತ » ಕಲಘಟಗಿ ತಾಲೂಕಿನಲ್ಲಿ ಕರಡಿ ದಾಳಿಗೆ ಓರ್ವ ಸಾವು

ಕಲಘಟಗಿ ತಾಲೂಕಿನಲ್ಲಿ ಕರಡಿ ದಾಳಿಗೆ ಓರ್ವ ಸಾವು

ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಈ ತವರು ಕ್ಷೇತ್ರ ಕಲಘಟಗಿ ತಾಲೂಕಿನಲ್ಲಿ ಕರಡಿಗಳ ಹಾವಳಿ ಜೋರಾಗಿದೆ. 

ಕರಡಿ ದಾಳಿಗೆ ಕಲಘಟಗಿ ತಾಲೂಕಿನ ಬೆಂಡಲಗಟ್ಟಿ ಗ್ರಾಮದ ರೈತ 52 ವರ್ಷದ ಶಂಕರಪ್ಪ ಪರಸಪ್ಪ ಲಮಾಣಿ ಎಂಬಾತ ಸಾವನ್ನಪ್ಪಿದ್ದಾನೆ.

ಕರಡಿ ಆತನನ್ನು ಎಲ್ಲೆಂದರಲ್ಲಿ ಕಚ್ಚಿದ್ದು, ಆತನ ಒಂದು ಕಣ್ಣು ಕಿತ್ತಿದೆ

Karnataka Files
Author: Karnataka Files

Leave a Comment

RELATED LATEST NEWS

Top Headlines

ನಿಮ್ಮ ಮುಂದಿನ ಪಯಣ ಮತ್ತಷ್ಟು ಯಶಸ್ವಿಯಾಗಲಿ

ಎನ್ ಶಶಿಕುಮಾರ ಹುಬ್ಬಳ್ಳಿಗೆ ಕಮಿಷನರ್ ಆಗಿ ಬಂದಂತ ಸಮಯದಲ್ಲಿ ಅನೇಕ ಸವಾಲುಗಳು ಅವರ ಬೆನ್ನಿಗೇರಿದ್ದವು.  ಅವರ ಬಗ್ಗೆ, ಅವರ ಕೆಲಸದ ಸ್ಟೈಲ್ ಬಗ್ಗೆ, ಅವರು ಅಧಿಕಾರ ಸ್ವೀಕರಿಸುವದಕ್ಕೂ

Live Cricket

error: Content is protected !!